ಎಚ್‍ಡಿಕೆಗೆ ಜ್ವರ- ಮಾಧ್ಯಮ ಸಂವಾದ ರದ್ದು

Public TV
0 Min Read

ಬೆಂಗಳೂರು: ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಜ್ವರದಿಂದ ಬಳಲುತ್ತಿದ್ದಾರೆ.

ನಿನ್ನೆ ಶಾಂತಿನಗರ ವಿಧಾನಸಭಾಕ್ಷೇತ್ರದಲ್ಲಿ ಕಾರ್ಯಕರ್ತರು ಪಟಾಕಿ ಸಿಡಿಸಿದ್ದರು. ಪಟಾಕಿ ಹೊಗೆಯಿಂದ ಎಚ್‍ಡಿಕೆಗೆ ಅಲರ್ಜಿಯಾಗಿದ್ದು ಮಾತನಾಡುವುದು ಕಷ್ಟವಾಗಿದೆ. ಗಂಟಲುನೋವು ಬಂದಿದ್ದು, ಅತಿಯಾದ ಓಡಾಟದಿಂದ ಸುಸ್ತಾದ ಪರಿಣಾಮ ಈಗ ಜ್ವರದಿಂದ ಎಚ್‍ಡಿಕೆ ಬಳಲುತ್ತಿದ್ದಾರೆ.

ಇಂದು ಎಚ್‍ಡಿ ಕುಮಾರಸ್ವಾಮಿಯವರ ಮಾಧ್ಯಮ ಸಂವಾದ ನಡೆಯಬೇಕಿತ್ತು. ಆದರೆ ಜ್ವರದಿಂದಾಗಿ ಈ ಕಾರ್ಯಕ್ರಮ ರದ್ದಾಗಿದೆ.

 

Share This Article
Leave a Comment

Leave a Reply

Your email address will not be published. Required fields are marked *