ದಾವಣಗೆರೆಯಲ್ಲಿ ಮತ್ತೆ ಅಗ್ನಿಶಾಮಕ ಕಚೇರಿಗೆ ನೀರು- ರಸ್ತೆ ಕುಸಿದು ಹೂತುಹೋದ ಟಿಪ್ಪರ್

Public TV
0 Min Read

ದಾವಣಗೆರೆ: ನಗರದಲ್ಲಿ ಮಳೆಯ ಅರ್ಭಟ ಜೋರಾಗಿದೆ. ಕಳೆದ ರಾತ್ರಿ ಬಿದ್ದ ಮಳೆಗೆ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದ್ದು ಜನ ಜೀವನ ಅಸ್ತವ್ಯಸ್ತವಾಗಿದೆ.

ಅಗ್ನಿಶಾಮಕ ಕಚೇರಿಗೆ ಮತ್ತೆ ನೀರು ನುಗ್ಗಿ ಅವಾಂತರ ಸೃಷ್ಟಿಸಿದೆ. ಕಳೆದ ಬಾರಿ ಬಂದ ಮಳೆಗೆ ಸರ್ಕಾರಿ ಆಗ್ನಿಶಾಮಕ ಕಚೇರಿ ಸಂಪೂರ್ಣ ಜಲಾವೃತವಾಗಿತ್ತು ಹಾಗೂ ಕಂಪ್ಯೂಟರ್‍ಗಳು ಸಂಪೂರ್ಣ ನಾಶವಾಗಿದ್ದವು.

ಈ ಬಾರಿ ಸುರಿದ ಮಳೆಗೂ ಕಚೇರಿಗಳು ಜಲಾವೃತವಾಗಿವೆ. ಆಗ್ನಿಶಾಮಕ ಕಚೇರಿ ಪಕ್ಕದ ರಸ್ತೆ ಕಾಮಗಾರಿ ನಡೆಯುತ್ತಿದ್ದ ವೇಳೆ ರಸ್ತೆ ಕುಸಿತು ಟಿಪ್ಪರ್ ಸಿಲುಕಿಕೊಂಡಿದೆ. ಅಗ್ನಿಶಾಮಕ ಸಿಬ್ಬಂದಿ ನೀರನ್ನು ಪಂಪ್‍ಗಳ ಮೂಲಕ ಹೊರಹಾಕಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *