ನಂದಿನಿ ಹಾಲಿನ ದರ ಏರಿಕೆ ಬಗ್ಗೆ ರೈತರ ಡಿಮ್ಯಾಂಡ್ ಇದೆ: ಸಚಿವ ವೆಂಕಟೇಶ್

Public TV
0 Min Read

ಬೆಂಗಳೂರು: ನಂದಿನಿ ಹಾಲಿನ ದರ ಏರಿಕೆ ಬಗ್ಗೆ ರೈತರ ಡಿಮ್ಯಾಂಡ್ ಇದೆ ಎಂದು ಪಶುಸಂಗೋಪನಾ ಸಚಿವ ವೆಂಕಟೇಶ್ ತಿಳಿಸಿದರು.

ದರ ಎಷ್ಟು ಜಾಸ್ತಿ ಮಾಡ್ತೀವಿ ಅನ್ನೋದರ ಬಗ್ಗೆ ನಾವು ನಿರ್ಧಾರ ಮಾಡಿಲ್ಲ. ದರ ಏರಿಕೆ ಮಾಡ್ತೇವೆ ಎಂದು ಹೇಳಿದರು.

ಸಿಎಂ ಜೊತೆ ಸಭೆಗೆ ದಿನಾಂಕ ನಿಗದಿಯಾಗಿಲ್ಲ. ನಾವು ಒಕ್ಕೂಟ ಈಗಾಗಲೇ ದರ ಏರಿಕೆ ಎಷ್ಟಾಗಬೇಕು ಅನ್ನೋದರ ಬಗ್ಗೆ ಚರ್ಚೆ ನಡೆಸಬೇಕು. ಮುಂದಿನ ದಿನದಲ್ಲಿ ಮಾಡ್ತೀವಿ ಎಂದರು.

Share This Article