Darshan Case File | ಜೂನ್‌ 8 ರಿಂದ ಅ.30ರ ವರೆಗೆ ಏನೆಲ್ಲಾ ಆಯ್ತು?

Public TV
1 Min Read

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ (Renukaswamy Murder Case) ಬಂಧನಕ್ಕೆ ಒಳಗಾಗಿದ್ದ ಆರೋಪಿ ನಟ ದರ್ಶನ್‌ಗೆ (Darshan) 140 ದಿನಗಳ ಬಳಿಕ ಹೈಕೋರ್ಟ್‌ 6 ವಾರಗಳ ಕಾಲ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.‌ ಕಳೆದ ಜೂನ್‌ 8ರಂದು ರೇಣುಕಾಸ್ವಾಮಿ ಅಪಹರಣ ಪ್ರಕರಣ ಬೆಳಕಿಗೆ ಬಂದನಂತರ ಈವರೆಗೆ ಏನೇನಾಯ್ತು ಅನ್ನೋ ಡಿಟೇಲ್ಸ್‌ ಇಲ್ಲಿದೆ…

1. ಜೂನ್‌ 8: ರೇಣುಕಾಸ್ವಾಮಿ ಅಪಹರಣ ಆರೋಪ

2. ಜೂನ್‌ 8: ರೇಣುಕಾಸ್ವಾಮಿ ಹತ್ಯೆ

3. ಜೂನ್‌ 9: ರೇಣುಕಾಸ್ವಾಮಿ ಶವ ಪತ್ತೆ

4. ಜೂನ್‌ 10: ನಾಲ್ವರು ಆರೋಪಿಗಳು ಶರಣಾಗತಿ

5. ಜೂನ್‌ 11: ದರ್ಶನ್‌, ಪವಿತ್ರಾಗೌಡ ಬಂಧನ

6. ಜೂನ್‌ 22: ಪರಪ್ಪನ ಅಗ್ರಹಾರ ಜೈಲಿಗೆ ದರ್ಶನ್‌ & ಗ್ಯಾಂಗ್‌

7. ಆಗಸ್ಟ್‌ 29: ಬಳ್ಳಾರಿ ಜೈಲಿಗೆ ದರ್ಶನ್‌

8. ಅಕ್ಟೋಬರ್‌ 15: ಸೆಷನ್‌ ಕೋರ್ಟ್‌ನಲ್ಲಿ ದರ್ಶನ್‌ ಜಾಮೀನು ಅರ್ಜಿ ತಿರಸ್ಕೃತ

9. ಅಕ್ಟೋಬರ್‌ 30: ಹೈಕೋರ್ಟ್‌ನಿಂದ ದರ್ಶನ್‌ಗೆ 6 ವಾರಗಳ ಷರತ್ತುಬದ್ಧ ಜಾಮೀನು ಮಂಜೂರು

Share This Article