ದರ್ಶನ್‍ಗೆ ಶುಭ ಹಾರೈಸಿದ ಸುದೀಪ್

Public TV
0 Min Read

ಬೆಂಗಳೂರು: ಕುರುಕ್ಷೇತ್ರದಲ್ಲಿ ದುರ್ಯೋಧನನ ಪಾತ್ರವನ್ನು ನಿರ್ಮಿಸುತ್ತಿರುವ ದರ್ಶನ್ ಅವರಿಗೆ ಸುದೀಪ್ ಶುಭಾಶಯ ಕೋರಿದ್ದಾರೆ.

ಟ್ವೀಟ್ ಮಾಡಿರುವ ಸುದೀಪ್ ಅವರು 50ನೇ ಸಿನಿಮಾವವನ್ನು ಮಾಡುತ್ತಿರುವ ದರ್ಶನ್ ಅವರು ತಮ್ಮ ಪಾತ್ರಕ್ಕೆ ನ್ಯಾಯ ನೀಡುತ್ತಾರೆ ಎಂದು ಹೇಳಿದ್ದಾರೆ.

ಇದೇ ವೇಳೆ ಚಿತ್ರದ ನಿರ್ಮಾಪಕ ಮುನಿರತ್ನ ಮತ್ತು ಚಿತ್ರ ತಂಡಕ್ಕೆ ಸುದೀಪ್ ಶುಭಹಾರೈಸಿದ್ದಾರೆ.

 

ಇದನ್ನೂ ಓದಿ: ಈ 1 ಕಾರಣಕ್ಕಾಗಿ ‘ಮುನಿರತ್ನ ಕುರುಕ್ಷೇತ್ರ’ ಸಿನಿಮಾದಲ್ಲಿ ನಟಿಸುತ್ತಿಲ್ಲ `ಶಿವಣ್ಣ-ಅಪ್ಪು-ಕಿಚ್ಚ

Share This Article
Leave a Comment

Leave a Reply

Your email address will not be published. Required fields are marked *