ಶ್ರೀ ವಿಶ್ವಾವಸು ನಾಮ ಸಂವತ್ಸರ,
ದಕ್ಷಿಣಾಯಣ, ಶರದೃತು, ಕಾರ್ತಿಕ ಮಾಸ,
ಶುಕ್ಲ ಪಕ್ಷ, ತೃತೀಯ, ಶುಕ್ರವಾರ, “ಅನುರಾಧ ನಕ್ಷತ್ರ”.
ರಾಹುಕಾಲ – 10:39 ರಿಂದ 12:07
ಗುಳಿಕಕಾಲ – 07:43 ರಿಂದ 09:11
ಯಮಗಂಡಕಾಲ – 03:04 ರಿಂದ 04:32
ಮೇಷ: ಆಕಸ್ಮಿಕ ದುರ್ಘಟನೆಯಿಂದ ಮಾನಸಿಕ ನೋವು, ವಾಹನ ಚಾಲನೆಯಲ್ಲಿ ಎಚ್ಚರಿಕೆ, ಆಸ್ತಿ ವಿಚಾರವಾಗಿ ಕೋರ್ಟ್ ಮೆಟ್ಟಿಲೇರುವ ಸನ್ನಿವೇಶ
ವೃಷಭ: ದಾಂಪತ್ಯದಲ್ಲಿ ಆಲಸ್ಯ, ಉದ್ಯೋಗದ ಭರವಸೆ ಅಥವಾ ದೊರಕುವ ಸಂಭವ, ಸಂಗಾತಿಯಿಂದ ಅದೃಷ್ಟ
ಮಿಥುನ: ಆಕಸ್ಮಿಕವಾಗಿ ಸಾಲ ಮಾಡುವ ಸಂಭವ, ಕುಟುಂಬ ಸಮೇತ ಪ್ರಯಾಣ ಸಾಧ್ಯತೆ, ಮಾತಿನಿಂದ ಶತ್ರುಗಳು ಅಧಿಕ
ಕಟಕ: ಪ್ರೀತಿ ಪ್ರೇಮ ವಿಚಾರದಲ್ಲಿ ಅಡೆತಡೆ, ಆರೋಗ್ಯ ಸಮಸ್ಯೆಗಳು, ಆಸೆ-ಆಕಾಂಕ್ಷೆ ಭಾವನೆಗಳಿಗೆ, ಪ್ರತಿಷ್ಠೆಗೆ ಪೆಟ್ಟು
ಸಿಂಹ: ಶತ್ರುಗಳಿಂದ ಮನೆಯ ವಾತಾವರಣ, ಕಲುಷಿತ ಸ್ನೇಹಿತರಿಂದ ಅಥವಾ ದಾಂಪತ್ಯದಿಂದ ದೂರ ಆಗುವ ಮನಸ್ಸು ವಿಕೃತ ಆಸೆಗಳಿಗೆ ಬಲಿ
ಕನ್ಯಾ: ನೆರೆಹೊರೆಯವರೊಡನೆ ಕಿರಿಕಿರಿ ಆದರೂ ಅನುಕೂಲ, ಸಹೋದರ ಅಥವಾ ಸಹೋದರಿಯ ಒಡನೆ ವೈರತ್ವ, ಮಕ್ಕಳು ಉನ್ನತ ಹುದ್ದೆ ಅಥವಾ ಉನ್ನತ ಹಂತಕ್ಕೆ ಏರುವರು
ತುಲಾ: ಕುಟುಂಬ ಸಮಸ್ಯೆಗಳಿಂದ ಮುಕ್ತಿ, ಉತ್ತಮ ಧನಾಗಮನ, ಮಾನಸಿಕ ನೆಮ್ಮದಿ ಪ್ರಾಪ್ತಿ
ವೃಶ್ಚಿಕ: ವಾಹನದಿಂದ ಅಥವಾ ಹಳೆಯ ವಸ್ತುವಿನಿಂದ ಪೆಟ್ಟು, ಸ್ವಯಂಕೃತ ಅಪರಾಧದಿಂದ ಅವಕಾಶವಂಚಿತರಾಗುವಿರಿ, ಮಾನಸಿಕ ಕುಪಿತಕ್ಕೆ ಒಳಗಾಗುವಿರಿ
ಧನಸ್ಸು: ಅಧಿಕ ನಿದ್ರೆ, ಆತ್ಮೀಯರ ದೂರ ಕುಟುಂಬ ನಷ್ಟಕ್ಕೆ ಈಡಾಗುವುದು, ಆಕಸ್ಮಿಕ ದುರ್ಘಟನೆಯಿಂದ ಮನೋರೋಗಿ ಆಗುವಿರಿ
ಮಕರ: ಪಾಲುದಾರಿಕೆ ವ್ಯವಹಾರದಲ್ಲಿ ಲಾಭ, ಗುಪ್ತ ಮತ್ತು ಇಚ್ಛೆಗಳು ಈಡೇರುವ ಸಂಭವ, ಮಕ್ಕಳಿಂದ ಅನುಕೂಲ
ಕುಂಭ: ಆರೋಗ್ಯ ವ್ಯತ್ಯಾಸದಿಂದ ಸಮಸ್ಯೆ, ಉದ್ಯೋಗದಲ್ಲಿ ತೊಂದರೆ, ಕೂಲಿಗಾರರು, ಬಾಡಿಗೆದಾರರು ಮತ್ತು ಸಾಲಗಾರರಿಂದ ನಷ್ಟ
ಮೀನ: ಸಂತಾನ ದೋಷ, ತಂದೆ ಮಕ್ಕಳಲ್ಲಿ ಶತ್ರುತ್ವ, ಅವಕಾಶ ವಂಚಿತರಾಗುವಿರಿ, ಮಾನ ಅಪಮಾನಗಳು ಚಿಂತೆ ಉಂಟುಮಾಡುವುದು
