ಪಂಚಾಂಗ
ಶ್ರೀ ವಿಶ್ವಾವಸುನಾಮ ಸಂವತ್ಸರ,
ಉತ್ತರಾಯಣ, ಶಿಶಿರಋತು,
ಮಾಘ ಮಾಸ, ಶುಕ್ಲ ಪಕ್ಷ,
ಷಷ್ಟಿ, ಶನಿವಾರ,
ಉತ್ತರಭಾದ್ರಪದ/ರೇವತಿ ನಕ್ಷತ್ರ
ರಾಹುಕಾಲ: 09:42 ರಿಂದ 11:09
ಗುಳಿಕ ಕಾಲ: 06:49 ರಿಂದ 08:16
ಯಮಗಂಡಕಾಲ: 02:02 ರಿಂದ 03:28
ಮೇಷ: ಉದ್ಯೋಗ ಅವಕಾಶ, ಸಾಲದ ಸಹಕಾರ, ಸಂಗಾತಿ ಕಾಳಜಿಯಿಂದ ಸಂತೃಪ್ತಿ, ಸ್ಥಿರಾಸ್ತಿಯಲ್ಲಿ ಹೂಡಿಕೆ.
ವೃಷಭ: ಆರ್ಥಿಕ ಕೊರತೆ, ಕುಟುಂಬ ಕಲಹ, ಅವಮಾನ ಅಪವಾದ, ನಿಗೂಢ ವಿಷಯಗಳಿಂದ ಸಮಸ್ಯೆ.
ಮಿಥುನ: ಸ್ವಂತ ಉದ್ಯಮ ವ್ಯವಹಾರದಲ್ಲಿ ನಷ್ಟ, ಯತ್ನ ಕಾರ್ಯಗಳಲ್ಲಿ ಸಂಕಷ್ಟ, ಆರೋಗ್ಯದಲ್ಲಿ ಏರುಪೇರು, ಶುಭ ಕಾರ್ಯಗಳಿಗೆ ಹಿನ್ನಡೆ.
ಕಟಕ: ಉದ್ಯೋಗ ಲಾಭ, ವಿದೇಶಯಾನ ಅನುಕೂಲ, ಹೆಸರು ಗೌರವ ಪ್ರತಿಷ್ಠೆ, ಪತ್ರ ವ್ಯವಹಾರದಿಂದ ಅನುಕೂಲ.
ಸಿಂಹ: ಆರ್ಥಿಕ ಚೇತರಿಕೆ, ತಂದೆಯಿಂದ ಸಹಕಾರ, ಕೆಲಸ ಕಾರ್ಯಗಳಲ್ಲಿ ಯಶಸ್ಸು, ಉದ್ಯೋಗ ಪ್ರಾಪ್ತಿ.
ಕನ್ಯಾ: ಉದ್ಯೋಗ ಬದಲಾವಣೆಯಿಂದ ಅತಂತ್ರ, ತಾಯಿಯಿಂದ ಲಾಭ, ಆರ್ಥಿಕ ಸುಧಾರಣೆ, ಕೆಲಸ ಕಾರ್ಯಗಳಲ್ಲಿ ಅನುಕೂಲ.
ತುಲಾ: ನಿರೀಕ್ಷೆಗಳು ಹುಸಿಯಾಗುವುವು, ಪ್ರಯಾಣದಲ್ಲಿ ವಿಘ್ನ, ಸಾಲದ ಚಿಂತೆ, ಶತ್ರು ಕಾಟ, ದಾಯಾದಿ ಕಲಹ, ಒತ್ತಡದಿಂದ ನಿದ್ರಾಭಂಗ.
ವೃಶ್ಚಿಕ: ಆಪತ್ತಿನಿಂದ ಪಾರು, ಅನಿರೀಕ್ಷಿತ ಲಾಭ, ಶುಭ ಕಾರ್ಯ ಪ್ರಯತ್ನ, ಪಾಲುದಾರಿಕೆ ವ್ಯವಹಾರದಲ್ಲಿ ಯಶಸ್ಸು.
ಧನಸ್ಸು: ಶುಭ ಕಾರ್ಯಗಳಿಗೆ ಅಡೆತಡೆ, ಆರ್ಥಿಕ ಮುಗ್ಗಟ್ಟು, ಸಂಗಾತಿ ನಡವಳಿಕೆಯಿಂದ ಬೇಸರ, ಪಾಲುದಾರಿಕೆಯಲ್ಲಿ ಸಮಸ್ಯೆ.
ಮಕರ: ಪ್ರೀತಿ ಪ್ರೇಮದ ಒಲವು, ಶುಭ ಕಾರ್ಯದ ಕಡೆ ಆಸಕ್ತಿ, ಮಕ್ಕಳ ಸಹಕಾರ, ರೋಗಭಾದೆಯಿಂದ ಮುಕ್ತಿ.
ಕುಂಭ: ಆತ್ಮೀಯರೊಂದಿಗೆ ಮನಸ್ತಾಪ, ಮಕ್ಕಳಿಂದ ಅಂತರ, ಮಾನಸಿಕ ಒತ್ತಡ, ಶುಭ ಕಾರ್ಯ ಪ್ರಯತ್ನ.
ಮೀನ: ಮಕ್ಕಳಿಂದ ಸಹಕಾರ, ಪ್ರಯಾಣದಲ್ಲಿ ಅನುಕೂಲ, ಸ್ಥಳ ಬದಲಾವಣೆಯಿಂದ ಯಶಸ್ಸು, ಸ್ಥಿರಾಸ್ತಿಯಿಂದ ನಷ್ಟ.

