ದಿನ ಭವಿಷ್ಯ: 23-08-2022

Public TV
1 Min Read

ಪಂಚಾಂಗ:
ಶ್ರೀ ಶುಭಕೃತ ನಾಮ ಸಂವತ್ಸರ,
ದಕ್ಷಿಣಾಯಣ, ವರ್ಷ ಋತು,
ಶ್ರಾವಣ ಮಾಸ, ಕೃಷ್ಣ ಪಕ್ಷ,
ವಾರ : ಮಂಗಳವಾರ,
ತಿಥಿ : ದ್ವಾದಶಿ, ನಕ್ಷತ್ರ : ಆರಿದ್ರ,
ರಾಹುಕಾಲ : 3.32 ರಿಂದ 5.05
ಗುಳಿಕಕಾಲ : 12.25 ರಿಂದ 1.59
ಯಮಗಂಡಕಾಲ : 9.19 ರಿಂದ 10.52

ಮೇಷ: ಬಿಡುವಿಲ್ಲದ ಕಾರ್ಯಕ್ರಮಗಳು, ಉದ್ಯೋಗದಲ್ಲಿ ಬಡ್ತಿ, ಸುಖ ಭೋಜನ, ಮನಃಶಾಂತಿ, ವಾಹನದಿಂದ ತೊಂದರೆ.

ವೃಷಭ: ಮನೆಯಲ್ಲಿ ಸಂತಸ, ನೀಚ ಜನರ ಸಹವಾಸ, ಧನ ಹಾನಿ, ದ್ರವ್ಯ ನಾಶ, ಸರ್ಕಾರಿ ಕೆಲಸಗಳಲ್ಲಿ ವಿಳಂಬ.

ಮಿಥುನ: ಬಂಧುಗಳಿಂದ ಹಿತವಚನ, ಅಧಿಕ ತಿರುಗಾಟ, ಅಲ್ಪ ಪ್ರಗತಿ, ಉದರಬಾಧೆ, ಮನಸ್ಸಿನಲ್ಲಿ ದುಗುಡ.

ಕಟಕ: ಮಾತಿನಿಂದ ಅನರ್ಥ, ಮಾನಹಾನಿ, ಕೀಲು ನೋವು, ಅತಿಯಾದ ಕೋಪ, ದಾಂಪತ್ಯದಲ್ಲಿ ವಿರಸ.

ಸಿಂಹ: ಭೂ ವ್ಯವಹಾರಗಳಲ್ಲಿ ಎಚ್ಚರ, ಸಕಾಲಕ್ಕೆ ಭೋಜನ ಇಲ್ಲದಿರುವಿಕೆ, ಕೃಷಿಕರಿಗೆ ಉತ್ತಮ ಲಾಭ, ಅಲೆದಾಟ.

ಕನ್ಯಾ: ಅವಸರದ ತೀರ್ಮಾನ ಬೇಡ, ಪ್ರಭಾವಿ ವ್ಯಕ್ತಿಗಳ ಭೇಟಿ, ಮಾತಾಪಿತರ ಸೇವೆಯಿಂದ ಮನಶಾಂತಿ.

ತುಲಾ: ಕಾರ್ಯಕ್ಷೇತ್ರದಲ್ಲಿ ಸಾಧನೆ, ವಿವಾಹ ಯೋಗ, ಸಾಲ ಮಾಡುವ ಸಂಭವ, ನಾನಾ ರೀತಿಯ ತೊಂದರೆ.

ವೃಶ್ಚಿಕ: ಪರರ ಕಷ್ಟಕ್ಕೆ ಸ್ಪಂದಿಸುವಿರಿ, ಮಧ್ಯಸ್ಥಿಕೆಯಿಂದ ಲಾಭ, ಸ್ನೇಹಿತರ ಭೇಟಿ, ವಿನಾಕಾರಣ ದ್ವೇಷ.

ಧನಸ್ಸು: ಅಲ್ಪ ಆದಾಯ,ಅಧಿಕ ಖರ್ಚು, ಕಾರ್ಯ ವಿಘಾತ,ಕೆಟ್ಟ ಆಲೋಚನೆ, ಹಿತ ಶತ್ರುಗಳಿಂದ ತೊಂದರೆ, ಜೋರಾಗ್ನಿ ಬೀತಿ.

ಮಕರ: ವಿಪರೀತ ಖರ್ಚು, ಪಾಪ ಕಾರ್ಯಾಸಕ್ತಿ, ಮಹಿಳೆಯರಿಗೆ ತೊಂದರೆ, ಕೋಪ ಜಾಸ್ತಿ, ದ್ರವ್ಯ ವ್ಯಾಪಾರಿಗಳಿಗೆ ಲಾಭ.

ಕುಂಭ: ಸಾಲ ಮರುಪಾವತಿ, ಕುಟುಂಬ ಸೌಖ್ಯ, ಹಿತ ಶತ್ರು ಭಾದೆ, ಕೋರ್ಟ್ ಕೆಲಸಗಳಲ್ಲಿ ಅಡೆ-ತಡೆ.

ಮೀನ: ಅನಿರೀಕ್ಷಿತ ಧನ ಲಾಭ, ಭಾಗ್ಯ ವೃದ್ಧಿ, ಅನಾವಶ್ಯಕ ವಸ್ತುಗಳ ಖರೀದಿ, ಅಕಾಲ ಭೋಜನ, ಕಾರ್ಯ ಸಾಧನೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *