ದಿನ ಭವಿಷ್ಯ : 22-08-2022

Public TV
1 Min Read

ಶ್ರೀ ಶುಭಕೃತ ನಾಮ ಸಂವತ್ಸರ
ದಕ್ಷಿಣಾಯಣ, ವರ್ಷ ಋತು
ಶ್ರಾವಣ ಮಾಸ, ಕೃಷ್ಣ ಪಕ್ಷ
ರಾಹುಕಾಲ : 7.46 ರಿಂದ 9.19
ಗುಳಿಕಕಾಲ : 1.59 ರಿಂದ 3.32
ಯಮಗಂಡಕಾಲ : 10.52 ರಿಂದ 12.25
ವಾರ : ಸೋಮವಾರ
ತಿಥಿ : ಏಕಾದಶಿ
ನಕ್ಷತ್ರ : ಮೃಗಶಿರಾ

ಮೇಷ : ವೈರಿಗಳಿಂದ ತೊಂದರೆ, ಮಿತ್ರರಿಂದ ಬೆಂಬಲ, ದಾಂಪತ್ಯದಲ್ಲಿ ಪ್ರೀತಿ, ವಿಪರೀತ ಕೋಪ, ಅಕಾಲ ಭೋಜನ.

ವೃಷಭ : ಯತ್ನ ಕಾರ್ಯಗಳಲ್ಲಿ ವಿಘ್ನ, ಅನಿರೀಕ್ಷಿತ ಖರ್ಚು, ಕೃಷಿಯಲ್ಲಿ ಲಾಭ, ಸ್ತ್ರೀಯರಿಗೆ ಶುಭ, ತೀರ್ಥಯಾತ್ರೆ.

ಮಿಥುನ : ಉದ್ಯೋಗದಲ್ಲಿ ಬಡ್ತಿ, ಚೋರ ಭಯ, ಚಂಚಲ ಮನಸ್ಸು, ಶತ್ರು ನಾಶ, ಆರೋಗ್ಯದ ಸಮಸ್ಯೆ.

ಕಟಕ : ಬಹು ಸೌಖ್ಯ, ಆಕಸ್ಮಿಕ ಧನ ಲಾಭ, ತಾಯಿಯ ಆರೈಕೆ, ನಿದ್ರಾ ಭಂಗ, ಷೇರು ವ್ಯವಹಾರಗಳಲ್ಲಿ ಎಚ್ಚರ.

ಸಿಂಹ : ಗುರು ಹಿರಿಯರ ಸಲಹೆ, ವ್ಯಾಪಾರದಲ್ಲಿ ಅಲ್ಪ ಲಾಭ, ಅಧಿಕ ಖರ್ಚು, ವಾಹನ ಖರೀದಿ, ಮಾನಸಿಕ ಒತ್ತಡ.

ಕನ್ಯಾ : ಮಿತ್ರರ ಭೇಟಿ, ದುಷ್ಟ ಜನರಿಂದ ದೂರವಿರಿ, ಮನಸ್ತಾಪ, ಆರೋಗ್ಯ ಹಣದ ಅಡಚಣೆ, ಋಣ ವಿಮೋಚನೆ.

ತುಲಾ : ಅಧಿಕಾರಿಗಳಿಂದ ಪ್ರಶಂಸೆ, ಆರ್ಥಿಕ ಪರಿಸ್ಥಿತಿ ಅಭಿವೃದ್ಧಿ, ಶತ್ರು ನಾಶ, ವಾಹನ ಅಪಘಾತ ಎಚ್ಚರ.

ವೃಶ್ಚಿಕ : ಅತಿಯಾದ ನೋವು, ದೃಷ್ಟಿ ದೋಷದಿಂದ ಸಮಸ್ಯೆ, ತಾಳ್ಮೆ ಅಗತ್ಯ, ಮಾತಿನ ಚಕಮಕಿ, ಶರೀರದಲ್ಲಿ ಆಯಾಸ.

ಧನಸ್ಸು : ಕಾರ್ಯಕ್ಷೇತ್ರದಲ್ಲಿ ಒತ್ತಡ, ಪರಸ್ತ್ರೀ ಸಹವಾಸದಿಂದ ಅಪವಾದ, ಆರೋಗ್ಯದಲ್ಲಿ ವ್ಯತ್ಯಾಸ, ಮನಕ್ಲೇಶ.

ಮಕರ : ಅಲ್ಪ ಕಾರ್ಯಸಿದ್ಧಿ, ಎಲ್ಲರ ಪ್ರೀತಿ ವಿಶ್ವಾಸ ಗಳಿಸುವಿರಿ, ಯಾರನ್ನು ಹೆಚ್ಚಾಗಿ ನಂಬಬೇಡಿ, ಸ್ವಯಂಕೃತ ಅಪರಾಧ.

ಕುಂಭ : ಸ್ಥಿರಾಸ್ತಿ ಸಂಪಾದನೆ, ದಾಯಾದಿ ಕಲಹ, ವಿದ್ಯಾರ್ಥಿಗಳಲ್ಲಿ ಹಿನ್ನಡೆ, ಪರರಿಗೆ ವಂಚಿಸುವುದು, ದೂರ ಪ್ರಯಾಣ.

ಮೀನ : ಕೆಲಸವನ್ನು ತಾಳ್ಮೆಯಿಂದ ನಿಭಾಯಿಸಿ, ಮನಸ್ಸಿಗೆ ಸದಾ ಸಂಕಟ, ನಿರೀಕ್ಷಿತ ಆದಾಯ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *