ರಾಹುಕಾಲ – 3:05 ರಿಂದ 4:34
ಗುಳಿಕಕಾಲ – 12:08 ರಿಂದ 1:36
ಯಮಗಂಡಕಾಲ – 9:11 ರಿಂದ 10:40
ವಾರ : ಮಂಗಳವಾರ, ತಿಥಿ : ಅಮಾವಾಸ್ಯೆ, ನಕ್ಷತ್ರ : ಚಿತ್ತ
ಶ್ರೀ ವಿಶ್ವಾವಸು ನಾಮ ಸಂವತ್ಸರ
ದಕ್ಷಿಣಾಯನ, ಶರದ್ ಋತು
ಆಶ್ವಯುಜ ಮಾಸ, ಕೃಷ್ಣ ಪಕ್ಷ
ಮೇಷ: ಸರ್ಕಾರಿ ಕೆಲಸ ಕಾರ್ಯಗಳಲ್ಲಿ ಜಯ, ಅಧಿಕ ಲಾಭ, ಸುಖ ಭೋಜನ, ರಿಯಲ್ ಎಸ್ಟೇಟ್ ವ್ಯವಹಾರದಾರರಿಗೆ ಲಾಭ.
ವೃಷಭ: ಈ ದಿನ ಪರಸ್ಥಳವಾಸ, ಅನಾರೋಗ್ಯ, ಅತಿಯಾದ ಭಯ, ನಂಬಿದ ಜನರಿಂದ ಮೋಸ, ವಾದ ವಿವಾದಗಳಲ್ಲಿ ಎಚ್ಚರ.
ಮಿಥುನ: ಈ ದಿನ ಅಭಿವೃದ್ಧಿ ಕುಂಠಿತ, ಆಪ್ತರಿಂದ ಸಹಾಯ, ಅನಾರೋಗ್ಯ, ಸುಳ್ಳು ಮಾತನಾಡುವಿರಿ, ಯತ್ನ ಕಾರ್ಯಗಳಲ್ಲಿ ಜಯ.
ಕಟಕ: ಈ ದಿನ ಉತ್ತಮ ಬುದ್ಧಿಶಕ್ತಿ, ಪರರಿಗೆ ಸಹಾಯ, ಶತ್ರು ನಾಶ, ಮನಶಾಂತಿ, ನಾನಾ ರೀತಿಯ ಸಂಪಾದನೆ, ಅಕಾಲ ಭೋಜನ.
ಸಿಂಹ: ಯತ್ನ ಕಾರ್ಯಗಳಲ್ಲಿ ಜಯ,ವಾಹನ ಕೊಳ್ಳುವಿಕೆ, ವಸ್ತ್ರ ಖರೀದಿ, ದಾನ ಧರ್ಮದಲ್ಲಿ ಆಸಕ್ತಿ, ಸ್ಥಳ ಬದಲಾವಣೆ.
ಕನ್ಯಾ: ಈ ದಿನ ದೈವಿಕ ಚಿಂತನೆ, ಗುರು ಹಿರಿಯರಲ್ಲಿ ಭಕ್ತಿ, ತೀರ್ಥಕ್ಷೇತ್ರ ದರ್ಶನ, ಶತ್ರು ನಾಶ, ಉದ್ಯೋಗದಲ್ಲಿ ಬಡ್ತಿ, ವಿದ್ಯಾಭಿವೃದ್ಧಿ.
ತುಲಾ: ಈ ದಿನ ಮಕ್ಕಳಿಂದ ಸಹಾಯ, ಆರೋಗ್ಯದಲ್ಲಿ ತೊಂದರೆ, ಕುಟುಂಬ ಸೌಖ್ಯ, ಕಾರ್ಯ ಸಾಧನೆ.
ವೃಶ್ಚಿಕ: ಈ ದಿನ ಪರಸ್ತ್ರೀಯಿಂದ ತೊಂದರೆ, ರೋಗಭಾದೆ, ವ್ಯಾಪಾರದಲ್ಲಿ ಲಾಭ, ವಿದ್ಯಾರ್ಥಿಗಳಲ್ಲಿ ಪ್ರಗತಿ, ದುಷ್ಟರಿಂದ ದೂರವಿರಿ.
ಧನಸ್ಸು: ಬೇಗ ಗ್ರಹಿಸುವಿರಿ, ಮನ ಶಾಂತಿ, ನಿರುದ್ಯೋಗಿಗಳಿಗೆ ಉತ್ತಮ ಅವಕಾಶ.
ಮಕರ: ವೈಯಕ್ತಿಕ ಕೆಲಸಗಳಲ್ಲಿ ನಿಗವಹಿಸಿ, ಆರ್ಥಿಕ ಪರಿಸ್ಥಿತಿ ಬಿಕ್ಕಟ್ಟು, ವಿದೇಶಿ ವ್ಯಾಪಾರದಿಂದ ನಷ್ಟ, ಭೂ ಲಾಭ.
ಕುಂಭ: ವಿವಾದಗಳಿಗೆ ಆಸ್ಪದವಾಗದಂತೆ ವರ್ತಿಸಿ, ಶತ್ರು ಭಾದೆ, ಮಿತ್ರರ ಭೇಟಿಯಿಂದ ಸಂತಸ, ಉತ್ತಮ ಫಲ.
ಮೀನ: ಈ ದಿನ ಶ್ರಮಕ್ಕೆ ತಕ್ಕ ಫಲ, ಶುಭ ಕಾರ್ಯದ ಮಾತುಕತೆ, ವಾಹನದಿಂದ ತೊಂದರೆ, ದಾಂಪತ್ಯದಲ್ಲಿ ಕಲಹ, ವೈಮನಸ್ಸು.