ದಿನ ಭವಿಷ್ಯ: 20-08-2019

Public TV
1 Min Read

ಪಂಚಾಂಗ:
ಶ್ರೀ ವಿಕಾರಿನಾಮ ಸಂವತ್ಸರ,
ದಕ್ಷಿಣಾಯಣ ಪುಣ್ಯಕಾಲ,
ವರ್ಷ ಋತು, ಶ್ರಾವಣ ಮಾಸ,
ಕೃಷ್ಣ ಪಕ್ಷ, ಪಂಚಮಿ ತಿಥಿ,
ಮಂಗಳವಾರ, ರೇವತಿ ನಕ್ಷತ್ರ

ರಾಹುಕಾಲ: ಮಧ್ಯಾಹ್ನ 3:34 ರಿಂದ 5:08
ಗುಳಿಕಕಾಲ: ಮಧ್ಯಾಹ್ನ 12:27 ರಿಂದ 2:00
ಯಮಗಂಡಕಾಲ: ಬೆಳಗ್ಗೆ 9:19 ರಿಂದ 10:53

ಮೇಷ: ಹಣಕಾಸು ಲಾಭ, ಮಕ್ಕಳಿಗೆ ಅನುಕೂಲ, ಮನಸ್ಸಿಗೆ ಸಂತೋಷ, ಮಾನಸಿಕ ನೆಮ್ಮದಿ, ಇಷ್ಟಾರ್ಥ ಸಿದ್ಧಿಸುವುದು.

ವೃಷಭ: ಕುಟುಂಬ ಸದಸ್ಯರಿಂದ ಸಹಾಯ, ಸುಖ ಭೋಜನ ಪ್ರಾಪ್ತಿ, ಮಾನಸಿಕ ನೆಮ್ಮದಿ, ವ್ಯಾಪಾರ-ವ್ಯವಹಾರದಲ್ಲಿ ಎಚ್ಚರ.

ಮಿಥುನ: ಪರಿಶ್ರಮಕ್ಕೆ ತಕ್ಕ ಫಲ, ಉದ್ಯೋಗದಲ್ಲಿ ಬಡ್ತಿ, ವಿವಿಧ ಮೂಲಗಳಿಂದ ಧನಾಗಮನ, ವ್ಯವಹಾರದಲ್ಲಿ ಲಾಭ.

ಕಟಕ: ಕೆಲಸ ಕಾರ್ಯಗಳಲ್ಲಿ ಜಯ, ನೀವಾಡುವ ಮಾತಿನಲ್ಲಿ ಎಚ್ಚರ, ವಿದ್ಯಾಭ್ಯಾಸದಲ್ಲಿ ಹಿನ್ನಡೆ, ಆರೋಗ್ಯದ ಕಡೆ ಗಮನಹರಿಸಿ.

ಸಿಂಹ: ಕುಟುಂಬ ಸೌಖ್ಯ, ದ್ರವ್ಯ ಲಾಭ, ಶತ್ರುಗಳ ನಾಶ, ಪ್ರಯಾಣದಿಂದ ತೊಂದರೆ, ಮಾನಸಿಕ ವ್ಯಥೆ, ರೋಗ ಬಾಧೆ.

ಕನ್ಯಾ: ದೇವತಾ ಕಾರ್ಯಗಳಲ್ಲಿ ಭಾಗಿ, ಹಣಕಾಸು ಸಂಪಾದನೆ, ದಾನ ಮಾಡುವ ಅಭಿಲಾಷೆ, ನೆಮ್ಮದಿ ಜೀವನಕ್ಕೆ ಮನಸ್ಸು.

ತುಲಾ: ಬಂಧುಗಳ ಭೇಟಿ, ಸುಖ ಭೋಜನ ಪ್ರಾಪ್ತಿ, ಮಿತ್ರರಿಂದ ಸಹಾಯ, ಶತ್ರುಗಳ ನಾಶ, ಸ್ಥಗಿತ ಕಾರ್ಯಗಳಲ್ಲಿ ಮುನ್ನಡೆ.

ವೃಶ್ಚಿಕ: ವಿಪರೀತ ದುಶ್ಚಟ, ಮಾತಿನಲ್ಲಿ ಹಿಡಿತ ಅಗತ್ಯ, ಸ್ತ್ರೀಯರಿಗೆ ಶುಭ, ನಾನಾ ವಿಚಾರಗಳಲ್ಲಿ ಆಸಕ್ತಿ, ಹಣಕಾಸು ಲಾಭ.

ಧನಸ್ಸು: ವಿದೇಶಿ ವ್ಯಾಪಾರಗಳಲ್ಲಿ ಲಾಭ, ಉದ್ಯೋಗದಲ್ಲಿ ಸದಾ ತಿರುಗಾಟ, ಅಧಿಕವಾದ ಖರ್ಚು, ಹೊಸ ಕಾರ್ಯ ಪ್ರಯತ್ನದಲ್ಲಿ ಜಯ.

ಮಕರ: ಸ್ವಂತ ಪರಿಶ್ರಮದಿಂದ ಅನುಕೂಲ, ಅತಿಯಾದ ಕೋಪ, ಆಲಸ್ಯ ಮನೋಭಾವ, ಎಷ್ಟೇ ಹಣ ಬಂದರೂ ಸಾಕಾಗುವುದಿಲ್ಲ.

ಕುಂಭ: ನಾನಾ ವಿಚಾರಗಳಲ್ಲಿ ಆಸಕ್ತಿ, ಹಣಕಾಸು ಅನುಕೂಲ, ಭಾಗ್ಯ ವೃದ್ಧಿ, ದೂರ ಪ್ರಯಾಣ, ರಾಜಕೀಯ ಕ್ಷೇತ್ರದಲ್ಲಿ ಮುನ್ನಡೆ.

ಮೀನ: ಯತ್ನ ಕಾರ್ಯದಲ್ಲಿ ವಿಳಂಬ, ದುಷ್ಟ ಬುದ್ಧಿ, ಋಣ ಬಾಧೆ, ಮನಃಕ್ಲೇಷ, ಆರೋಗ್ಯದಲ್ಲಿ ವ್ಯತ್ಯಾಸ, ವ್ಯಾಪಾರದಲ್ಲಿ ಅಲ್ಪ ಲಾಭ.

 

Share This Article
Leave a Comment

Leave a Reply

Your email address will not be published. Required fields are marked *