ಶ್ರೀ ವಿಶ್ವಾವಸು ನಾಮ ಸಂವತ್ಸರ
ಉತ್ತರಾಯಣ, ಗ್ರೀಷ್ಮ ಋತು
ಜೇಷ್ಠ ಮಾಸ, ಕೃಷ್ಣ ಪಕ್ಷ
ವಾರ: ಮಂಗಳವಾರ, ತಿಥಿ: ಷಷ್ಠಿ
ನಕ್ಷತ್ರ: ಶತಭಿಷಾ
ರಾಹುಕಾಲ: 3.36 ರಿಂದ 5.12
ಗುಳಿಕಕಾಲ: 12.24 ರಿಂದ 2.00
ಯಮಗಂಡಕಾಲ: 9.12 ರಿಂದ 10.48
ಮೇಷ: ಸರಾಗವಾಗಿ ಯಶಸ್ಸನ್ನ ಕಾಣುವಿರಿ, ಕೃಷಿಕರಿಗೆ ಅಧಿಕ ಲಾಭ, ವ್ಯಾಪಾರದಲ್ಲಿ ಲಾಭ, ಪರರಿಗೆ ಉಪಕಾರ.
ವೃಷಭ: ಅನಾವಶ್ಯಕ ವಿಷಯಗಳ ಚರ್ಚೆ, ಆಲಸ್ಯ ಮನೋಭಾವ, ಕಾರ್ಯ ವಿಕಲ್ಪ, ಯಾರನ್ನು ಹೆಚ್ಚಾಗಿ ನಂಬಬೇಡಿ, ಆಕಸ್ಮಿಕ ಖರ್ಚು.
ಮಿಥುನ: ನಾನಾ ರೀತಿಯ ಚಿಂತೆ, ಪ್ರಿಯ ಜನರ ಭೇಟಿ, ವಾಹನ ರಿಪೇರಿ, ವಾಸಗೃಹದಲ್ಲಿ ಅಶಾಂತಿ, ಋಣಭಾದೆ.
ಕಟಕ: ಈ ದಿನ ವಾದ ವಿವಾದ, ದೃಷ್ಟಿ ದೋಷ, ಆಲಸ್ಯ ಆತಂಕ ಹೆಚ್ಚುವುದು, ಉದ್ಯೋಗದಲ್ಲಿ ವರ್ಗಾವಣೆ.
ಸಿಂಹ: ಉತ್ತಮ ಬುದ್ಧಿಶಕ್ತಿ, ಹಿರಿಯರಿಂದ ಹಿತನುಡಿ, ಹಣಕಾಸು ಮುಗ್ಗಟ್ಟು, ಅತಿಯಾದ ಕೋಪ, ಅವಕಾಶ ಕೈ ತಪ್ಪುವುದು.
ಕನ್ಯಾ: ಈ ದಿನ ಸ್ಥಿರಾಸ್ತಿ ಖರೀದಿ, ದೂರ ಪ್ರಯಾಣ, ಮನ ಶಾಂತಿ, ಸ್ತ್ರೀಯರಿಗೆ ಜವಾಬ್ದಾರಿ, ಅಧಿಕ ಖರ್ಚು.
ತುಲಾ: ಆರೋಗ್ಯದಲ್ಲಿ ಸಮಸ್ಯೆ, ಧನವ್ಯಯ, ಅನ್ಯರಿಂದ ನಿಂದನೆ, ಸಂಕಷ್ಟ, ಅಭಿವೃದ್ಧಿ ಕುಂಠಿತ, ಮಾತಿನ ಮೇಲೆ ಹಿಡಿತ ಅಗತ್ಯ.
ವೃಶ್ಚಿಕ: ನೂತನ ಪ್ರಯತ್ನಗಳಲ್ಲಿ ಶುಭ, ವಿದ್ಯಾರ್ಥಿಗಳಲ್ಲಿ ಶ್ರದ್ಧೆ, ದ್ರವ್ಯ ಲಾಭ, ಗುರು ಹಿರಿಯರಲ್ಲಿ ಭಕ್ತಿ.
ಧನಸ್ಸು: ವಿವಿಧ ಮೂಲಗಳಿಂದ ಧನ ಲಾಭ, ಉನ್ನತ ಸ್ಥಾನಮಾನ ಲಭ್ಯ, ಶತ್ರುಗಳಿಂದ ಷಡ್ಯಂತರಕ್ಕೆ ಒಳಗಾಗುವಿರಿ ಎಚ್ಚರ.
ಮಕರ: ಈ ದಿನ ಪಾಪ ಬುದ್ಧಿ, ವಾಗ್ವಾದಗಳಿಂದ ದೂರವಿರಿ, ಕುಟುಂಬ ಕಲಹ, ಆತ್ಮೀಯರಲ್ಲಿ ದ್ವೇಷ, ಚಂಚಲ ಮನಸ್ಸು.
ಕುಂಭ: ಯತ್ನ ಕಾರ್ಯಾನುಕೂಲ, ವಾಣಿಜ್ಯ ವ್ಯಾಪಾರಿಗಳಿಗೆ ಲಾಭ, ಕುಟುಂಬ ಸೌಖ್ಯ, ವಿಪರೀತ ಖರ್ಚು, ಸ್ತ್ರೀಯರಿಗೆ ಶುಭ.
ಮೀನ: ಮಾತಾಪಿತರಲ್ಲಿ ವಾತ್ಸಲ್ಯ, ಸ್ವಲ್ಪ ಪ್ರಯತ್ನ ಪಟ್ಟರೆ ಉತ್ತಮ ಫಲ, ಸುಖ ಭೋಜನ, ಇಷ್ಟ ವಸ್ತುಗಳ ಖರೀದಿ.