ದಿನಭವಿಷ್ಯ 17-05-2017

Public TV
1 Min Read

ಪಂಚಾಂಗ
ಶ್ರೀ ಹೇವಿಳಂಬಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ವಸಂತ ಋತು, ವೈಶಾಖ ಮಾಸ,
ಕೃಷ್ಣ ಪಕ್ಷ, ಷಷ್ಠಿ ತಿಥಿ,
ಉತ್ತರಾಷಾಢ ನಕ್ಷತ್ರ, ಬುಧವಾರ.

ರಾಹುಕಾಲ: ಮಧ್ಯಾಹ್ನ 12:20 ರಿಂದ 1:55
ಗುಳಿಕಕಾಲ: ಬೆಳಗ್ಗೆ 10:45 ರಿಂದ 12:20
ಯಮಗಂಡಕಾಲ: ಬೆಳಗ್ಗೆ 7:35 ರಿಂದ 9:10

ಮೇಷ: ಆತ್ಮೀಯರೊಂದಿಗೆ ಕಲಹ, ವಾಹನ ಅಪಘಾತ, ಯತ್ನ ಕಾರ್ಯದಲ್ಲಿ ತೊಂದರೆ, ಅಲ್ಪ ಲಾಭ, ಶತ್ರು ಬಾಧೆ.

ವೃಷಭ: ಶ್ರಮಕ್ಕೆ ತಕ್ಕ ಫಲ, ಇತರರ ಮಾತಿಗೆ ಮರುಳಾಗಬೇಡಿ, ಮನಃಸ್ತಾಪ, ದುಷ್ಟರಿಂದ ದೂರವಿರಿ.

ಮಿಥುನ: ಚಂಚಲ ಮನಸ್ಸು, ಇಲ್ಲ ಸಲ್ಲದ ಅಪವಾದ, ಮೇಲಾಧಿಕಾರಿಗಳಿಂದ ತೊಂದರೆ, ಶರೀರದಲ್ಲಿ ಆತಂಕ, ಹಿತೈಷಿಗಳೊಂದಿಗೆ ವಿರೋಧ.

ಕಟಕ: ಸ್ವಯಂಕೃತ್ಯಗಳಿಂದ ನಷ್ಟ, ಮಾನಸಿಕ ವ್ಯಥೆ, ವಿದ್ಯಾಭ್ಯಾಸದಲ್ಲಿ ಹಿನ್ನಡೆ, ಅಲ್ಪ ಕಾರ್ಯ ಸಿದ್ಧಿ, ನಾನಾ ವಿಚಾರಗಳಲ್ಲಿ ಆಸಕ್ತಿ.

ಸಿಂಹ: ವಿಪರೀತ ಹಣ ಖರ್ಚು, ಆರೋಗ್ಯದ ಕಡೆ ಗಮನಹರಿಸಿ, ಸ್ಥಳ ಬದಲಾವಣೆ, ಕೃಷಿಯಲ್ಲಿ ನಷ್ಟ, ದುಶ್ಚಟಗಳು ವಿಪರೀತ.

ಕನ್ಯಾ: ಮನೆಯಲ್ಲಿ ಶುಭ ಕಾರ್ಯ, ವ್ಯಾಪಾರದಲ್ಲಿ ಲಾಭ, ಋಣ ಬಾಧೆ, ಅನ್ಯರಲ್ಲಿ ವೈಮನಸ್ಸು, ಗೆಳೆಯರಿಗಾಗಿ ಖರ್ಚು, ಟ್ರಾವೆಲ್ಸ್‍ನವರಿಗೆ ಲಾಭ.

ತುಲಾ: ಮಾಡಿದ ಕಾರ್ಯಗಳಲ್ಲಿ ನಿಧಾನಗತಿ, ವಿಪರೀತ ದುಶ್ಚಟ, ಸ್ತ್ರೀಯರಿಗೆ ಶುಭ, ಮಂಗಳ ಕಾರ್ಯಗಳಲ್ಲಿ ಭಾಗಿ, ಮಕ್ಕಳ ಬಗ್ಗೆ ಗಮನವಿರಲಿ.

ವೃಶ್ಚಿಕ: ಸಾಧಾರಣ ಪ್ರಗತಿ, ಕೆಟ್ಟ ಶಬ್ದಗಳಿಂದ ನಿಂದನೆ, ಅಧಿಕ ಖರ್ಚು, ವ್ಯಾಪಾರದಲ್ಲಿ ನಷ್ಟ, ಆಲಸ್ಯ ಮನೋಭಾವ.

ಧನಸ್ಸು: ಸ್ನೇಹಿತರ ಭೇಟಿ, ನಂಬಿದ ಜನರಿಂದ ಮೋಸ, ಋಣ ವಿಮೋಚನೆ, ಅವಿವಾಹಿತರಿಗೆ ವಿವಾಹಯೋಗ.

ಮಕರ: ಉತ್ತಮ ಬುದ್ಧಿಶಕ್ತಿ, ದಾಂಪತ್ಯದಲ್ಲಿ ಪ್ರೀತಿ ಸಮಾಗಮ, ಇಷ್ಟವಾದ ವಸ್ತುಗಳ ಖರೀದಿ, ಆರ್ಥಿಕ ಪರಿಸ್ಥಿತಿ ಚೇತರಿಕೆ, ಉದ್ಯೋಗದಲ್ಲಿ ಬಡ್ತಿ.

ಕುಂಭ: ದೂರ ಪ್ರಯಾಣ, ಅಕಾಲ ಭೋಜನ, ವಾದ-ವಿವಾದದಲ್ಲಿ ಎಚ್ಚರಿಕೆ, ಗುರು ಹಿರಿಯರ ಭೇಟಿ.

ಮೀನ: ಮನೆಯಲ್ಲಿ ಕಿರಿಕಿರಿ, ಅಶಾಂತಿ ವಾತಾವರಣ, ದೇವತಾ ಕಾರ್ಯದಲ್ಲಿ ಭಾಗಿ, ಸಾಲ ಬಾಧೆ, ಮಕ್ಕಳೊಂದಿಗೆ ಸಂತೋಷ.

Share This Article
Leave a Comment

Leave a Reply

Your email address will not be published. Required fields are marked *