ದಿನಭವಿಷ್ಯ 09-12-2017

Public TV
2 Min Read

ಪಂಚಾಂಗ
ಶ್ರೀ ಹೇವಿಳಂಬಿನಾಮ ಸಂವತ್ಸರ,
ದಕ್ಷಿಣಾಯಣ ಪುಣ್ಯಕಾಲ,
ಹಿಮಂತ ಋತು, ಮಾರ್ಗಶಿರ ಮಾಸ,
ಕೃಷ್ಣ ಪಕ್ಷ, ಸಪ್ತಮಿ ತಿಥಿ,
ಶನಿವಾರ, ಮಖ ನಕ್ಷತ್ರ

ಶುಭ ಘಳಿಗೆ: ಮಧ್ಯಾಹ್ನ 12:28 ರಿಂದ 2:09
ಅಶುಭ ಘಳಿಗೆ: ಬೆಳಗ್ಗೆ 9:06 ರಿಂದ 10:47

ರಾಹುಕಾಲ: ಬೆಳಗ್ಗೆ 9:24 ರಿಂದ 10:50
ಗುಳಿಕಕಾಲ: ಬೆಳಗ್ಗೆ 6:35 ರಿಂದ 7:58
ಯಮಗಂಡಕಾಲ: ಮಧ್ಯಾಹ್ನ 1:42 ರಿಂದ 3:08

ಮೇಷ: ಆಕಸ್ಮಿಕ ದುರ್ಘಟನೆಗಳಿಂದ ದೂರ ಪ್ರಯಾಣ, ಮಾತೃವಿನಿಂದ ಧನಾಗಮನ, ಪೂರ್ವಜನ್ಮದ ಪುಣ್ಯ ಪ್ರಾಪ್ತಿ, ತಂದೆಯ ಪುಣ್ಯ ಕಾರ್ಯದಿಂದ ಶುಭ.

ವೃಷಭ: ಆಧ್ಯಾತ್ಮಿಕ ಕ್ಷೇತ್ರದವರಿಗೆ ಲಾಭ, ವ್ಯಾಪಾರಸ್ಥರಿಗೆ ಅನುಕೂಲ, ಸಹೋದರನಿಂದ ಕಿರಿಕಿರಿ, ಮಿತ್ರರಿಂದ ಮನಃಸ್ತಾಪ, ಮನೆಯಲ್ಲಿ ಕಿರಿಕಿರಿ, ಸಂಗಾತಿಯಿಂದ ಮಾನಸಿಕ ಹಿಂಸೆ.

ಮಿಥುನ: ಸ್ವಂತ ಉದ್ಯಮದಲ್ಲಿ ತಗಾದೆ, ವ್ಯಾಪಾರವ್ಯವಹಾರದಲ್ಲಿ ಕಿರಿಕಿರಿ, ಪಾಲುದಾರಿಕೆಯಲ್ಲಿ ಸಮಸ್ಯೆ, ಬಂಧು ಮಿತ್ರರ ಆಗಮನ, ಸಾಲ ಬಾಧೆ, ಕುಟುಂಬದಲ್ಲಿ ಆತಂಕ.

ಕಟಕ: ಕೆಲಸ ಕಾರ್ಯಗಳಲ್ಲಿ ಜಯ, ಮಕ್ಕಳಿಂದ ತೊಂದರೆ, ಕುಟುಂಬದ ಗೌರವಕ್ಕೆ ಧಕ್ಕೆ, ಸಾಲದ ಸಹಾಯ ಲಭಿಸುವುದು.

ಸಿಂಹ: ಬೇಜವಾಬ್ದಾರಿಯಿಂದ ಸಂಕಷ್ಟಕ್ಕೆ ಸಿಲುಕುವಿರಿ, ಅತಿಯಾದ ಒಳ್ಳೆಯತನದಿಂದ ನಷ್ಟ, ಸ್ಥಿರಾಸ್ತಿ ವಿಚಾರವಾಗಿ ಚಿಂತೆ, ಮಾನಸಿಕ ವ್ಯಥೆ, ಮಕ್ಕಳ ಉದ್ಯೋಗಕ್ಕೆ ಕಂಟಕ, ಕುಟುಂಬದಲ್ಲಿ ಆತಂಕ.

ಕನ್ಯಾ: ಮಿತ್ರರಿಂದ ಸಮಸ್ಯೆ, ಹಿರಿಯ ಸಹೋದರನಿಂದ ನಷ್ಟ, ಪಾಲುದಾರಿಕೆ ವ್ಯವಹಾರದಲ್ಲಿ ಸಂಕಷ್ಟ, ದಾಂಪತ್ಯದಲ್ಲಿ ಕಿರಿಕಿರಿ, ನಿದ್ರಾಭಂಗ.

ತುಲಾ: ಉದ್ಯೋಗ ಪ್ರಾಪ್ತಿ, ಆರ್ಥಿಕ ಪರಿಸ್ಥಿತಿ ಚೇತರಿಕೆ, ಸಾಲದ ಹೊರೆ ಕಡಿಮೆಯಾಗುವುದು, ಆರೋಗ್ಯದಲ್ಲಿ ವ್ಯತ್ಯಾಸ, ಕಾಲಿಗೆ ಪೆಟ್ಟಾಗುವ ಸಾಧ್ಯತೆ.

ವೃಶ್ಚಿಕ: ಉದ್ಯೋಗ ನಿಮಿತ್ತ ಪ್ರಯಾಣ, ಮಕ್ಕಳಿಂದ ಗುರು-ದೈವ ನಿಂದನೆ, ದೀರ್ಘಕಾಲದ ಅನಾರೋಗ್ಯ, ಮೋಕ್ಷದ ಚಿಂತೆ.

ಧನಸ್ಸು: ಆಕಸ್ಮಿಕ ಕುಲ ಗುರುಗಳ ದರ್ಶನ, ತಾಯಿಯ ಆರೋಗ್ಯದಲ್ಲಿ ವ್ಯತ್ಯಾಸ, ವಾಹನದಿಂದ ಅಧಿಕ ಖರ್ಚು, ಮನೆಯ ಪೂರ್ವ ಭಾಗದಲ್ಲಿರುವವರಿಂದ ಕಿರಿಕಿರಿ.

ಮಕರ: ಬಂಧುಗಳಿಂದ ಕಿರಿಕಿರಿ, ದಾಂಪತ್ಯದಲ್ಲಿ ವಿರಸ, ಪಾಲುದಾರಿಕೆ ವ್ಯವಹಾರದಲ್ಲಿ ನಷ್ಟ, ಸ್ಥಿರಾಸ್ತಿ ವಿಚಾರದಲ್ಲಿ ಸಂಕಷ್ಟ, ಪ್ರಯಾಣದಲ್ಲಿ ತೊಂದರೆ.

ಕುಂಭ: ಅನಗತ್ಯ ಮಾತಿನಿಂದ ಕಲಹ, ಉದ್ಯೋಗ ಸ್ಥಳದಲ್ಲಿ ಶತ್ರುತ್ವ, ದೇವತಾ ಕಾರ್ಯಗಳಿಗೆ ಶುಭ ಕಾಲ, ಆರ್ಥಿಕ ಸಂಕಷ್ಟ,ಗುರು-ದೇವರಿಗೆ ನಿಂದನೆ.

ಮೀನ: ಮಕ್ಕಳಿಂದ ಮಾನಸಿಕ ಹಿಂಸೆ, ಭವಿಷ್ಯದ ಚಿಂತೆ, ಮನಸ್ಸಿನಲ್ಲಿ ಆತಂಕ, ಕೆಲಸ ಕಾರ್ಯಗಳಲ್ಲಿ ಅಡೆತಡೆ, ಆರೋಗ್ಯದಲ್ಲಿ ವ್ಯತ್ಯಾಸ.

Share This Article
Leave a Comment

Leave a Reply

Your email address will not be published. Required fields are marked *