ದಿನ ಭವಿಷ್ಯ 07-11-2018

Public TV
2 Min Read

ಮೇಷ: ದ್ರವ ರೂಪದ ವಸ್ತುಗಳಿಂದ ಲಾಭ, ಗುರು ಹಿರಿಯರ ಭೇಟಿ, ಸಮಾಜದಲ್ಲಿ ಗೌರವ, ದೂರ ಪ್ರಯಾಣ ಸಾಧ್ಯತೆ, ಆರೋಗ್ಯದಲ್ಲಿ ವ್ಯತ್ಯಾಸ. ಪರಿಹಾರ: ಓಂ ಭೂ ವರಾಯ ನಮಃ ಜಪಿಸಿ.

ವೃಷಭ: ಸ್ನೇಹಿತರಿಂದ ನೆರವು, ಧನ ಲಾಭ, ವಾಹನ ರಿಪೇರಿ, ಟ್ರಾವೆಲ್ಸ್‍ನವರಿಗೆ ಲಾಭ, ಗುರು ಹಿರಿಯರ ಭೇಟಿ, ಮಾತಿನ ಮೇಲೆ ಹಿಡಿತವಿರಲಿ. ಪರಿಹಾರ: ಕನಕಧಾರ ಸ್ತೋತ್ರ ಪಾರಾಯಣ ಮಾಡಿ.

ಮಿಥುನ: ಸರ್ಕಾರಿ ಅಧಿಕಾರಿಗಳಿಂದ ಕಿರಿಕಿರಿ, ಸ್ನೇಹಿತರಲ್ಲಿ ವೈಮನಸ್ಸು, ಆತ್ಮೀಯರಲ್ಲಿ ಕಲಹ, ಕೆಲಸ ಕಾರ್ಯಗಳಲ್ಲಿ ವಿಳಂಬ, ಮನೆ ಖರೀದಿಸುವ ಆಲೋಚನೆ. ಪರಿಹಾರ: ತಂದೆ-ತಾಯಿಯ ಆಶೀರ್ವಾದ ಪಡೆಯಿರಿ.

ಕಟಕ: ಮಾನಸಿಕ ನೆಮ್ಮದಿ, ಅನ್ಯರಿಂದ ಮನಃಸ್ತಾಪ, ಮಾಡುವ ಕೆಲಸದಲ್ಲಿ ವಿಳಂಬ, ನಾನಾ ರೀತಿಯ ತೊಂದರೆ, ಇಲ್ಲ ಸಲ್ಲದ ಅಪವಾದ, ಹಣಕಾಸು ವಿಚಾರದಲ್ಲಿ ನಷ್ಟ, ಪರಿಹಾರ: ಹಸುವಿಗೆ ಬೆಲ್ಲ ಬಾಳೆಹಣ್ಣು ತಿನ್ನಿಸಿ.

ಸಿಂಹ: ರಾಜಕೀಯ ಕ್ಷೇತ್ರದಲ್ಲಿ ಮನ್ನಣೆ, ಉದ್ಯೋಗದಲ್ಲಿ ಅಭಿವೃದ್ಧಿ, ನಾನಾ ರೀತಿ ಸಮಸ್ಯೆ, ಕೆಲಸ ಕಾರ್ಯಗಳಲ್ಲಿ ವಿಫಲ, ಸ್ತ್ರೀಯಿಂದ ಧನ ಲಾಭ, ಪರಿಹಾರ: ಓಂ ಗಕಾರ ಗಣಪತಯೇ ನಮಃ ಜಪಿಸಿ.

ಕನ್ಯಾ: ಯಾರನ್ನೂ ಹೆಚ್ಚು ನಂಬಬೇಡಿ, ಹಿತ ಶತ್ರುಗಳಿಂದ ತೊಂದರೆ, ಮನಸ್ಸಿನಲ್ಲಿ ಭಯ ಭೀತಿ, ಉದ್ಯೋಗದಲ್ಲಿ ನೆಮ್ಮದಿ ಪ್ರಾಪ್ತಿ, ಹಣಕಾಸು ಅಲ್ಪ ಲಾಭ. ಪರಿಹಾರ: ಓಂ ನಮೋ ಸ್ಕಂದಯ ನಮಃ ಜಪಿಸಿ.

ತುಲಾ: ಯತ್ನ ಕಾರ್ಯದಲ್ಲಿ ವಿಳಂಬ, ಮಿತ್ರರಿಂದ ನಿಂದನೆ ಅಪವಾದ, ಸ್ಥಳ ಬದಲಾವಣೆಗೆ ಚಿಂತನೆ, ವಾದ-ವಿವಾದಗಳಿಂದ ಕಿರಿಕಿರಿ, ಮನೆ ವಾತಾವರಣದಲ್ಲಿ ಅಶಾಂತಿ. ಪರಿಹಾರ: ಓಂ ನಂದೀಶ್ವರಾಯ ನಮಃ ಪಠಿಸಿ.

ವೃಶ್ಚಿಕ: ಚಂಚಲ ಮನಸ್ಸು, ಸ್ತ್ರೀ ವಿಚಾರದಲ್ಲಿ ಎಚ್ಚರಕೆ, ಆತ್ಮೀಯರಲ್ಲಿ ವಿರೋಧ, ವೃಥಾ ತಿರುಗಾಟ, ಆಸ್ತಿ ವಿಚಾರದಲ್ಲಿ ಕಲಹ. ಪರಿಹಾರ: ಓಂ ಪವಮಾನಯ ನಮಃ ಜಪಿಸಿ.

ಧನಸ್ಸು: ಮಹಿಳೆಯರಿಗೆ ಉತ್ತಮ ಅವಕಾಶ, ಬರಬೇಕಾದ ಹಣ ಕೈ ಸೇರುವುದು, ದೂರ ಪ್ರಯಾಣ, ಈ ದಿನ ಆರ್ಥಿಕ ಪರಿಸ್ಥಿತಿ ಚೇತರಿಕೆ. ಪರಿಹಾರ: ವಿಷ್ಣು ಸಹಸ್ತ್ರನಾಮ ಪಾರಾಯಣ ಮಾಡಿ.

ಮಕರ: ದುಷ್ಟರಿಂದ ದೂರವಿರಿ, ದಾಯಾದಿಗಳ ಕಲಹ, ಮಾನಸಿಕ ವ್ಯಥೆ, ವ್ಯವಹಾರದಲ್ಲಿ ಸಾಮಾನ್ಯ ಪ್ರಗತಿ, ಅಲ್ಪ ಕಾರ್ಯ ಸಿದ್ಧಿ, ನಾನಾ ಮೂಲಗಳಿಂದ ಧನಾಗಮನ, ಪರಿಹಾರ: ಸೂರ್ಯ ನಾರಾಯಣಯ ನಮಃ ಜಪಿಸಿ.

ಕುಂಭ: ಈ ದಿನ ಉತ್ತಮ ಪ್ರಗತಿ, ಶತ್ರುಗಳ ಬಾಧೆ, ಕ್ರಯ-ವಿಕ್ರಯಗಳಲ್ಲಿ ಲಾಭ, ಕಾರ್ಯ ಕ್ಷೇತ್ರದಲ್ಲಿ ಪ್ರಗತಿ, ಸ್ತ್ರೀಯರಿಗೆ ಅನಾರೋಗ್ಯ, ಧನ ಯೋಗ ಫಲ ಪ್ರಾಪ್ತಿ. ಪರಿಹಾರ: ವೃದ್ದ ದಂಪತಿಗಳಿಗೆ ಸ್ವಯಂಪಾಕ ನೀಡಿ.

ಮೀನ: ಕೃಷಿಯಲ್ಲಿ ಅಲ್ಪ ಲಾಭ, ಅಧಿಕವಾದ ಹಣ ಖರ್ಚು ಸೇವಕರಿಂದ ತೊಂದರೆ, ಮನೆಯಲ್ಲಿ ಅಶಾಂತಿ, ಋಣ ವಿಮೋಚನೆ, ಇಲ್ಲ ಸಲ್ಲದ ಅಪವಾದ. ಪರಿಹಾರ: ಲಕ್ಷ್ಮೀ ಹಯಗ್ರೀವ ದೇಗುಲಕ್ಕೆ ಭೇಟಿ ನೀಡಿ.

Share This Article
Leave a Comment

Leave a Reply

Your email address will not be published. Required fields are marked *