ಶ್ರೀ ವಿಶ್ವಾವಸು ನಾಮ ಸಂವತ್ಸರ
ದಕ್ಷಿಣಾಯನ, ವರ್ಷ ಋತು
ಶ್ರಾವಣ ಮಾಸ, ಶುಕ್ಲ ಪಕ್ಷ
ವಾರ: ಮಂಗಳವಾರ, ತಿಥಿ: ಏಕಾದಶಿ
ನಕ್ಷತ್ರ: ಜೇಷ್ಠ
ರಾಹುಕಾಲ: 3.39 ರಿಂದ 5.14
ಗುಳಿಕಕಾಲ: 12.29 ರಿಂದ 2.04
ಯಮಗಂಡಕಾಲ: 9.19 ರಿಂದ 10.54
ಮೇಷ: ಕೆಲಸ ಕಾರ್ಯಗಳಲ್ಲಿ ಅಡಚಣೆ, ವ್ಯಾಪಾರದಲ್ಲಿ ಸಾಧಾರಣ ಲಾಭ, ಅನಾರೋಗ್ಯ, ಪರಸ್ಥಳ ವಾಸ, ನಾನಾ ರೀತಿಯ ಚಿಂತೆ.
ವೃಷಭ: ಮನೆಯಲ್ಲಿ ಶುಭಕಾರ್ಯ, ಹಿರಿಯರ ಆಗಮನ, ಸಾರ್ವಜನಿಕ ಕ್ಷೇತ್ರದಲ್ಲಿ ಗೌರವ, ಆರೋಗ್ಯದಲ್ಲಿ ಸುಧಾರಣೆ.
ಮಿಥುನ: ಕೃಷಿಯಲ್ಲಿ ಅಲ್ಪ ಲಾಭ, ಸೇವಕ ವರ್ಗದವರಿಂದ ತೊಂದರೆ, ಧನವ್ಯಯ, ಮನಸ್ಸಿಗೆ ವ್ಯಥೆ.
ಕಟಕ: ಕಾರ್ಯ ಸಾಧನೆಗಾಗಿ ತಿರುಗಾಟ, ಪುಣ್ಯಕ್ಷೇತ್ರ ದರ್ಶನ, ವ್ಯಾಪಾರದಲ್ಲಿ ಧನ ಲಾಭ, ಕುಟುಂಬ ಸೌಖ್ಯ.
ಸಿಂಹ: ಕೆಲಸ ಕಾರ್ಯಗಳಲ್ಲಿ ಜಯ, ಆರ್ಥಿಕ ಪರಿಸ್ಥಿತಿ ಸುಧಾರಣೆ, ಉದ್ಯೋಗದಲ್ಲಿ ಪ್ರಗತಿ, ಮನಸ್ಸಿಗೆ ಚಿಂತೆ.
ಕನ್ಯಾ: ಈ ದಿನ ಸ್ಥಿರಾಸ್ತಿ ಮಾರಾಟ, ವ್ಯವಹಾರದಲ್ಲಿ ಎಚ್ಚರ, ಅಪಘಾತ ಸಾಧ್ಯತೆ, ಗೆಳೆಯರಿಂದ ಸಹಾಯ, ಸರ್ಕಾರಿ ಕೆಲಸಗಳಲ್ಲಿ ತೊಂದರೆ.
ತುಲಾ: ಕೈಗೊಂಡ ಕೆಲಸಗಳಲ್ಲಿ ವಿಘ್ನ, ಗುಪ್ತವಾಗಿ ಪಾಪ ಕಾರ್ಯ ಮಾಡುವಿರಿ, ಅನಾರೋಗ್ಯ.
ವೃಶ್ಚಿಕ: ಈ ದಿನ ಆರ್ಥಿಕ ಪರಿಸ್ಥಿತಿ ಬಿಕ್ಕಟ್ಟು, ಹಣದ ಸಮಸ್ಯೆ, ಎಲ್ಲಾ ಕೆಲಸಗಳನ್ನ ಶ್ರಮ ವಹಿಸಿ ಮಾಡುವಿರಿ.
ಧನಸ್ಸು: ಈ ದಿನ ದೇವಾಲಯಕ್ಕೆ ಭೇಟಿ, ಸಕಲರೊಡನೆ ಪ್ರೀತಿಯಿಂದ ಇರುವಿರಿ, ವಿವಾಹ ಯೋಗ, ದೂರ ಪ್ರಯಾಣ.
ಮಕರ: ಕೆಲಸ ಕಾರ್ಯಗಳಲ್ಲಿ ಧೈರ್ಯವಾಗಿ ಮುನ್ನುಗುವಿರಿ, ಶತ್ರುಗಳಿಂದ ದೂರವಿರಿ, ದ್ರವ್ಯ ಲಾಭ, ನಾನಾ ವಿಚಾರಗಳಲ್ಲಿ ಆಸಕ್ತಿ.
ಕುಂಭ: ವಿನಾಕಾರಣ ದ್ವೇಷ ಮಾಡುವಿರಿ, ಕಠೋರವಾಗಿ ಮಾತನಾಡುವಿರಿ, ಮಾತಾ ಪಿತೃಗಳ ಸೇವೆ ಮಾಡುವಿರಿ, ದೇವರಲ್ಲಿ ಭಕ್ತಿ.
ಮೀನ: ಈ ದಿನ ಉದ್ಯೋಗದಲ್ಲಿ ಬಡ್ತಿ, ಶತ್ರುಗಳಿಂದ ಜಯ, ನಾನಾ ರೀತಿಯ ಸಂಪಾದನೆ, ಆರೋಗ್ಯದಲ್ಲಿ ಏರುಪೇರು, ಗುರುಗಳ ಭೇಟಿ.