ದಿನ ಭವಿಷ್ಯ: 03-09-2019

Public TV
1 Min Read

ಪಂಚಾಂಗ:
ಶ್ರೀ ವಿಕಾರಿನಾಮ ಸಂವತ್ಸರ,
ದಕ್ಷಿಣಾಯಣ ಪುಣ್ಯಕಾಲ,
ವರ್ಷ ಋತು, ಭಾದ್ರಪದ ಮಾಸ,
ಶುಕ್ಲ ಪಕ್ಷ, ಪಂಚಮಿ ತಿಥಿ,
ಮಂಗಳವಾರ, ಚಿತ್ತ ನಕ್ಷತ್ರ ಉಪರಿ ಸ್ವಾತಿ ನಕ್ಷತ್ರ

ರಾಹುಕಾಲ: ಮಧ್ಯಾಹ್ನ 3:27 ರಿಂದ 4:59
ಗುಳಿಕಕಾಲ: ಮಧ್ಯಾಹ್ನ 12:22 ರಿಂದ 1:54
ಯಮಗಂಡಕಾಲ: ಬೆಳಗ್ಗೆ 9:17 ರಿಂದ 10:49

ಮೇಷ: ಸ್ಥಿರಾಸ್ತಿ ಖರೀದಿ ಬಗ್ಗೆ ಚಿಂತನೆ, ನೂತನ ವಾಹನ ಖರೀದಿ ಯೋಗ, ದಿನಸಿ ವ್ಯಾಪಾರಿಗಳಿಗೆ ಲಾಭ, ಮನೆಯಲ್ಲಿ ನೆಮ್ಮದಿ ವಾತಾವರಣ.

ವೃಷಭ: ಕೆಲಸದಲ್ಲಿ ಅಧಿಕ ಒತ್ತಡ, ಹೊಸ ಜವಾಬ್ದಾರಿ ಹೆಚ್ಚಾಗುವುದು, ವಾಗ್ವಾದಗಳಲ್ಲಿ ಮೌನವಹಿಸುವುದು ಉತ್ತಮ, ಈ ದಿನ ತಾಳ್ಮೆ ಅತ್ಯಗತ್ಯ.

ಮಿಥುನ: ಆರೋಗ್ಯದ ಕಡೆ ಗಮನಹರಿಸಿ, ದಾಯಾದಿಗಳಿಂದಲೇ ಸಹಾಯ, ಮಾನಸಿಕ ನೆಮ್ಮದಿ, ವಿದ್ಯಾರ್ಥಿಗಳಿಗೆ ಪ್ರಗತಿ, ಆರ್ಥಿಕ ಸಂಕಷ್ಟ ಎದುರಾಗುವುದು.

ಕಟಕ: ಕೆಲಸ ಕಾರ್ಯಗಳಲ್ಲಿ ಓಡಾಟ, ಅಧಿಕ ತಿರುಗಾಟ, ವಿವಾಹ-ಮಂಗಳ ಕಾರ್ಯಗಳಲ್ಲಿ ಭಾಗಿ, ಸಾಲ ಬಾಧೆ, ಹಿತ ಶತ್ರುಗಳಿಂದ ತೊಂದರೆ.

ಸಿಂಹ: ವೈವಾಹಿಕ ಜೀವನದಲ್ಲಿ ತೊಂದರೆ, ರೋಗ ಬಾಧೆ, ಅಕಾಲ ಭೋಜನ ಪ್ರಾಪ್ತಿ, ಚಂಚಲ ಮನಸ್ಸು.

ಕನ್ಯಾ: ಮಾತಿನ ಚಕಮಕಿ, ವಿದ್ಯಾಭ್ಯಾಸದಲ್ಲಿ ತೊಂದರೆ, ಕೆಲಸ ಕಾರ್ಯಗಳಲ್ಲಿ ವಿಘ್ನ, ಷೇರು ವ್ಯವಹಾರದಲ್ಲಿ ಲಾಭ, ಆರೋಗ್ಯದಲ್ಲಿ ವ್ಯತ್ಯಾಸ.

ತುಲಾ: ಮಿತ್ರರಲ್ಲಿ ದ್ವೇಷ, ಮಾನಹಾನಿ, ವೃಥಾ ತಿರುಗಾಟ, ಆಕಸ್ಮಿಕ ಖರ್ಚು, ಇಲ್ಲ ಸಲ್ಲದ ಅಪವಾದ-ತಕರಾರು.

ವೃಶ್ಚಿಕ: ಸಾಲ ಬಾಧೆ, ಕಾರ್ಯದಲ್ಲಿ ವಿಳಂಬ, ಕೃಷಿಯಲ್ಲಿ ಲಾಭ, ಅಕಾಲ ಭೋಜನ ಪ್ರಾಪ್ತಿ, ಅತಿಯಾದ ನಿದ್ರೆ, ಋಣ ಬಾಧೆ.

ಧನಸ್ಸು: ವ್ಯಾಪಾರದಲ್ಲಿ ನಷ್ಟ, ಅಧಿಕಾರಿಗಳಲ್ಲಿ ಕಲಹ, ಶೀತ ಸಂಬಂಧಿತ ರೋಗ ಬಾಧೆ, ಶತ್ರುಗಳ ಕಾಟ, ಗುರುಗಳಿಂದ ಸಲಹೆ.

ಮಕರ: ಸಹೋದರಿಯರ ಜೊತೆ ಕಲಹ, ಪ್ರೇಮಿಗಳಿಗೆ ಜಯ, ಗೆಳೆಯರಿಂದ ಸಹಾಯ, ಮಾಡುವ ಕೆಲಸದಲ್ಲಿ ತೊಂದರೆ.

ಕುಂಭ: ರಿಯಲ್ ಎಸ್ಟೇಟ್‍ನವರಿಗೆ ಸಂಕಷ್ಟ, ವ್ಯವಹಾರದಲ್ಲಿ ಏರುಪೇರು, ತೀರ್ಥಕ್ಷೇತ್ರ ದರ್ಶನ, ಮಾನಸಿಕ ನೆಮ್ಮದಿ, ಅಧಿಕ ಧನವ್ಯಯ, ಬಂಧು-ಮಿತ್ರರಲ್ಲಿ ಬಾಂಧವ್ಯ ವೃದ್ಧಿ.

ಮೀನ: ಉತ್ತಮ ಬುದ್ಧಿಶಕ್ತಿ, ಸುಖ ಭೋಜನ ಪ್ರಾಪ್ತಿ, ಅಪಘಾತ ಸಂಭವಿಸುವ ಸಾಧ್ಯತೆ, ಮಾತೃವಿನಿಂದ ಧನ ಸಹಾಯ, ಉದರ ಬಾಧೆ, ಈ ದಿನ ಸಮಾಧಾನಕರ ಫಲ.

Share This Article
Leave a Comment

Leave a Reply

Your email address will not be published. Required fields are marked *