Live Updates

ಅಯೋಧ್ಯೆಯಲ್ಲಿ ಶ್ರೀರಾಮೋತ್ಸವ-LIVE Updates | Ayodhya Ram Mandir Updates

Public TV
2 Min Read
24Posts
Auto Updates
2 years agoJanuary 22, 2024 10:24 am

ಅಯೋಧ್ಯೆಯಲ್ಲಿ ಬಾಲರಾಮನ ಪ್ರತಿಷ್ಠಾಪನೆಗೆ ಕ್ಷಣಗಣನೆ

2 years agoJanuary 22, 2024 10:37 am

2 years agoJanuary 22, 2024 10:43 am

ಅಯೋಧ್ಯೆಗೆ ಬಂದಿಳಿದ ಪ್ರಧಾನಿ ನರೇಂದ್ರ ಮೋದಿ

2 years agoJanuary 22, 2024 10:45 am

ಕೆಲವೇ ನಿಮಿಷಗಳಲ್ಲಿ ಅಯೋಧ್ಯೆ ರಾಮಮಂದಿರಕ್ಕೆ ಮೋದಿ

2 years agoJanuary 22, 2024 10:47 am
2 years agoJanuary 22, 2024 10:49 am

ಅಯೋಧ್ಯೆಯಲ್ಲಿ ಅಮಿತಾಬ್‌ ಬಚ್ಚನ್‌, ಅಭಿಷೇಕ್‌ ಬಚ್ಚನ್‌

2 years agoJanuary 22, 2024 10:55 am

ಅಯೋಧ್ಯೆಯಲ್ಲಿ ಖ್ಯಾತ ಗಾಯಕ ಸೋನು ನಿಗಮ್‌ ಮತ್ತು ನಟ ವಿವೇಕ್ ಒಬೆರಾಯ್

2 years agoJanuary 22, 2024 10:56 am

ಅಯೋಧ್ಯೆಗೆ ಬಂದಿಳಿದ ಮೋದಿ

ಶ್ರೀರಾಮಲಲ್ಲಾ ಪ್ರಾಣಪ್ರತಿಷ್ಠೆ ಸಮಾರಂಭದಲ್ಲಿ ಪಾಲ್ಗೊಳ್ಳಲು ಪ್ರಧಾನಿ ನರೇಂದ್ರ ಮೋದಿ ಅವರು ಅಯೋಧ್ಯೆಗೆ ಆಗಮಿಸಿದ್ದಾರೆ.

2 years agoJanuary 22, 2024 11:08 am

ರಾಮನೂರು ಅಯೋಧ್ಯೆಯಲ್ಲಿ ಸೂಪರ್‌ ಸ್ಟಾರ್‌ ರಜನಿಕಾಂತ್‌

2 years agoJanuary 22, 2024 11:14 am

ಇತಿಹಾಸದ ಪುಟಗಳಲ್ಲಿ ಬರೆದಿಡುವ ದಿನ – ಅಯೋಧ್ಯೆಯಲ್ಲಿ ಆಕಾಶ್‌ ಅಂಬಾನಿ

ರಾಮಲಲ್ಲಾ ಪ್ರಾಣಪ್ರತಿಷ್ಠೆ ಸಮಾರಂಭದಲ್ಲಿ ಪಾಲ್ಗೊಳ್ಳಲು ರಿಲಯನ್ಸ್ ಜಿಯೋ ಇನ್ಫೋಕಾಮ್ ಲಿಮಿಟೆಡ್‌ನ ಅಧ್ಯಕ್ಷ ಆಕಾಶ್ ಅಂಬಾನಿ, ಪತ್ನಿ ಶ್ಲೋಕಾ ಅವರೊಂದಿಗೆ ಅಯೋಧ್ಯೆಗೆ ಬಂದಿದ್ದಾರೆ. ಈ ದಿನವು ಇತಿಹಾಸದ ಪುಟಗಳಲ್ಲಿ ಬರೆದಿಡುವ ದಿನವಾಗಿದೆ. ಈ ಸಂದರ್ಭಕ್ಕೆ ನಾವೂ ಸಾಕ್ಷಿಯಾಗುತ್ತಿರುವುದು ಸಂತಸವಾಗಿದೆ ಎಂದು ಆಕಾಶ್‌ ಅಂಬಾನಿ ತಿಳಿಸಿದ್ದಾರೆ.
2 years agoJanuary 22, 2024 11:20 am

ಭೂಮಿಯ ಮೇಲಿರುವ ಅತ್ಯಂತ ಅದೃಷ್ಟಶಾಲಿ ನಾನೇ – ರಾಮಲಲ್ಲಾ ವಿಗ್ರಹ ಶಿಲ್ಪಿ ಅರುಣ್‌ ಯೋಗಿರಾಜ್‌

ನಾನು ಭೂಮಿಯ ಮೇಲಿರುವ ಅತ್ಯಂತ ಅದೃಷ್ಟಶಾಲಿ ವ್ಯಕ್ತಿ ಎಂದು ಭಾವಿಸುತ್ತೇನೆ. ನನ್ನ ಪೂರ್ವಜನರು, ಕುಟುಂಬ ಸದಸ್ಯರು ಹಾಗೂ ಭಗವಾನ್‌ ಶ್ರೀರಾಮನ ಆಶೀರ್ವಾದ ಯಾವಾಗಲೂ ನನ್ನೊಂದಿಗೆ ಇದೆ. ಕೆಲವೊಮ್ಮೆ ನಾನು ಕನಸಿನ ಲೋಕದಲ್ಲಿ ಇದ್ದೇನೆ ಅಂತ ನನಗನ್ನಿಸುತ್ತದೆ ಎಂದು ಮೈಸೂರಿನ ಶಿಲ್ಪಿ ಅರುಣ್‌ ಯೋಗಿರಾಜ್‌ ಹೇಳಿದ್ದಾರೆ.
2 years agoJanuary 22, 2024 11:27 am

ʻರಾಮ್‌ ಸಿಯಾ ರಾಮ್‌ʼ – ಶ್ರೀರಾಮನಿಗೆ ಖ್ಯಾತ ಗಾಯಕ ಸೋನು ನಿಗಮ್‌ರಿಂದ ಗಾನ ನಮನ

2 years agoJanuary 22, 2024 11:59 am

ಅಯೋಧ್ಯೆಯಲ್ಲಿ ರಿಯಲಯನ್ಸ್‌ ಇಂಡ್ರಸ್ಟ್ರೀಸ್‌ ಅಧ್ಯಕ್ಷ ಮುಕೇಶ್‌ ಅಂಬಾನಿ & ಪತ್ನಿ ನಿತಾ ಅಂಬಾನಿ

2 years agoJanuary 22, 2024 12:04 pm

ಉದ್ಘಾಟನೆಗೆ ಸಿದ್ಧವಾಗಿರುವ ಭವ್ಯ ರಾಮಮಂದಿರ

2 years agoJanuary 22, 2024 12:06 pm

ಅಯೋಧ್ಯೆ ರಾಮಮಂದಿರಕ್ಕೆ ಸಾಂಪ್ರದಾಯಿಕ ಉಡುಗೆಯಲ್ಲಿ ಬಂದ ಪ್ರಧಾನಿ ಮೋದಿ

2 years agoJanuary 22, 2024 12:13 pm

ಅಯೋಧ್ಯೆ ರಾಮಮಂದಿರ ಗರ್ಭಗುಡಿಯಲ್ಲಿ ʻನಮೋʼ ಪೂಜೆ

ಇಡೀ ವಿಶ್ವವೇ ಎದುರು ನೋಡುತ್ತಿದ್ದ ಅಯೋಧ್ಯೆ ರಾಮಲಲ್ಲಾ ಪ್ರಾಣಪ್ರತಿಷ್ಠೆ ಕಾರ್ಯಕ್ರಮದ ವಿಧಿವಿಧಾನ ಆರಂಭಗೊಂಡಿದೆ. ಸಾಂಪ್ರದಾಯಿಕ ಉಡುಗೆಯಲ್ಲಿ ದೇವಸ್ಥಾನ ಪ್ರವೇಶಿಸಿದ ಪ್ರಧಾನಿ ನರೇಂದ್ರ ಮೋದಿ ಅವರು ಗರ್ಭಗುಡಿಯಲ್ಲಿ ಕುಳಿತು ವಿರಾಜಮಾನರಾಗಿರುವ ಶ್ರೀರಾಮನಿಗೆ ಪೂಜಾ ಕೈಂಕರ್ಯಗಳನ್ನ ನೇರವೇರಿಸುತ್ತಿದ್ದಾರೆ. ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್‌ ಭಾಗವತ್‌ ಸೇರಿದಂತೆ ಇತರ ಗಣ್ಯರು ಪಾಲ್ಗೊಂಡಿದ್ದಾರೆ.

2 years agoJanuary 22, 2024 12:17 pm

ರಾಮಲಲ್ಲಾ ಮೂರ್ತಿಗೆ ಪ್ರಧಾನಿ ಮೋದಿ ಭಕ್ತಿಭಾವದಿಂದ ಪೂಜೆ ಸಲ್ಲಿಕೆ – ಪುರೋಹಿತರಿಂದ ಮಂತ್ರ ಪಠಣ

2 years agoJanuary 22, 2024 12:31 pm

ಅಯೋಧ್ಯೆಯಲ್ಲಿ ವಿರಾಜಮಾನನಾದ ಬಾಲರಾಮ

2 years agoJanuary 22, 2024 12:37 pm

ಇದೇ ಅಯೋಧ್ಯೆಲ್ಲಿ ಪ್ರತಿಷ್ಠಾಪನೆಗೊಂಡಿರುವ ಬಾಲರಾಮನ ಮೂರ್ತಿ

2 years agoJanuary 22, 2024 12:39 pm

ಅಯೋಧ್ಯೆಯ ಬಾಲರಾಮನ ವಿಗ್ರಹದ ಮೊದಲ ವೀಡಿಯೋ

Share This Article