ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಬೆಳಗಿನ ಜಾವದಿಂದಲೇ ಸೆಕೆ ಇರಲಿದ್ದು, ಮಧ್ಯಾಹ್ನದ ವೇಳೆಗೆ ಸೂರ್ಯನ ತಾಪಮಾನ ಏರಿಕೆಯಾಗಲಿದೆ. ಕೆಲವು ಜಿಲ್ಲೆಗಳಲ್ಲಿ ತುಂತುರು ಮಳೆಯಾಗುವ ಸಾಧ್ಯತೆಯಿದೆ.
ಬೆಂಗಳೂರಿನಲ್ಲಿ ಇಂದು ಗರಿಷ್ಟ ಉಷ್ಣಾಂಶ 34 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 20 ಡಿಗ್ರಿ ಸೆಲ್ಸಿಯಸ್ ಇರಲಿದೆ. ಯಾದಗಿರಿ ಮತ್ತು ರಾಯಚೂರು ಜಿಲ್ಲೆಯಲ್ಲಿ ಗರಿಷ್ಟ ಉಷ್ಣಾಂಶ 39 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 26 ಡಿಗ್ರಿ ಸೆಲ್ಸಿಯಸ್ ಇರಲಿದೆ.
ನಗರಗಳ ಹವಾಮಾನ ವರದಿ:
ಬೆಂಗಳೂರು: 34-20
ಮಂಗಳೂರು: 33-26
ಶಿವಮೊಗ್ಗ: 38-22
ಬೆಳಗಾವಿ: 35-22
ಮೈಸೂರು: 36-21
ಮಂಡ್ಯ: 36-21
ಕೊಡಗು: 33-19
ರಾಮನಗರ: 36-21
ಹಾಸನ: 34-20
ಚಾಮರಾಜನಗರ: 35-21
ಚಿಕ್ಕಬಳ್ಳಾಪುರ: 34-20
ಕೋಲಾರ: 34-20
ತುಮಕೂರು: 36-21
ಉಡುಪಿ: 33-26
ಕಾರವಾರ: 32-26
ಚಿಕ್ಕಮಗಳೂರು: 34-20
ದಾವಣಗೆರೆ: 38-22
ಚಿತ್ರದುರ್ಗ: 37-21
ಹಾವೇರಿ: 38-22
ಬಳ್ಳಾರಿ: 39-24
ಗದಗ: 39-23
ಕೊಪ್ಪಳ: 38-22
ರಾಯಚೂರು: 39-26
ಯಾದಗಿರಿ: 40-27
ವಿಜಯಪುರ: 39-26
ಬೀದರ್: 38-26
ಕಲಬುರಗಿ: 39-27
ಬಾಗಲಕೋಟೆ: 39-26