ಕೆಂಪೇಗೌಡ ಜಯಂತಿ ಮುಂದೂಡುವಂತೆ ಸಿಎಂ ಸೂಚನೆ

Public TV
0 Min Read

ಬೆಂಗಳೂರು: ಜುಲೈ 18 ರಂದು ನಿಗದಿಯಾಗಿದ್ದ ನಾಡಪ್ರಭು ಕೆಂಪೇಗೌಡ ಜಯಂತಿಯನ್ನು ರಾಜ್ಯ ಸರ್ಕಾರ ಮತ್ತೇ ಮುಂದೂಡಿಕೆ ಮಾಡಿದೆ.

ಸಮಯದ ಅಭಾವ ಹಿನ್ನೆಲೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು, ಜುಲೈ 18 ರಂದು ಕಾರ್ಯಕ್ರಮ ಬೇಡ. ಬೇರೊಂದು ದಿನ ಆಚರಣೆ ಮಾಡಿ ಎಂದು ಸೂಚಿಸಿದ್ದಾರೆ.

ಕೆಂಪೇಗೌಡ ಜಯಂತಿ ನಿಮಿತ್ತ ಬಿಬಿಎಂಪಿ ಸಕಲ ಸಿದ್ಧತೆ ಮಾಡಿಕೊಂಡಿತ್ತು. ಆದರೆ ಸಿಎಂ ಕುಮಾರಸ್ವಾಮಿ ಅವರ ಸೂಚನೆಯಿಂದಾಗಿ ಕಾರ್ಯಕ್ರಮದ ದಿನಾಂಕವನ್ನು ಮುಂದುಡಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *