ರಾಜ್ಯದ ಹವಾಮಾನ ವರದಿ 02-12-2025

1 Min Read

ದಿತ್ವಾ ಚಂಡಮಾರುತ ಪರಿಣಾಮ ರಾಜ್ಯದ ಹಲವೆಡೆ ತಾಪಮಾನ ಕನಿಷ್ಠ ಮಟ್ಟಕ್ಕೆ ಇಳಿಯುವ ಸಾಧ್ಯತೆಯಿದ್ದು, ಮೈ ಕೊರೆಯುವ ಚಳಿ ಇರಲಿದೆ.

ರಾಜ್ಯಾದ್ಯಂತ ಮುಂದಿನ 5 ದಿನಗಳ ಕಾಲ ಭಾರಿ ಮಳೆಯಾಗುವ ಸಾಧ್ಯತೆಯಿದ್ದು, ಅಲ್ಲಲ್ಲಿ ತುಂತುರು ಮಳೆಯಾಗಲಿದೆ ಎಂದು ರಾಜ್ಯ ಹವಾಮಾನ ಇಲಾಖೆ ಮಾಹಿತಿ ನೀಡಿದೆ.

ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 25 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 19 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಮಡಿಕೇರಿಯಲ್ಲಿ ಗರಿಷ್ಠ ತಾಪಮಾನ 27 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 18 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.

ನಗರಗಳ ಹವಾಮಾನ ವರದಿ
ಬೆಂಗಳೂರು: 25-19
ಮಂಗಳೂರು: 31-24
ಶಿವಮೊಗ್ಗ: 29-19
ಬೆಳಗಾವಿ: 28-17
ಮೈಸೂರು: 28-19

ಮಂಡ್ಯ: 28-20
ಮಡಿಕೇರಿ: 27-18
ರಾಮನಗರ: 27-19
ಹಾಸನ: 26-18
ಚಾಮರಾಜನಗರ: 27-20
ಚಿಕ್ಕಬಳ್ಳಾಪುರ: 24-18

ಕೋಲಾರ: 25-19
ತುಮಕೂರು: 25-19
ಉಡುಪಿ: 31-23
ಕಾರವಾರ: 29-24
ಚಿಕ್ಕಮಗಳೂರು: 26-17
ದಾವಣಗೆರೆ: 30-19

ಹುಬ್ಬಳ್ಳಿ: 29-18
ಚಿತ್ರದುರ್ಗ: 28-19
ಹಾವೇರಿ: 30-19
ಬಳ್ಳಾರಿ: 29-20
ಗದಗ: 29-19
ಕೊಪ್ಪಳ: 29-19

ರಾಯಚೂರು: 30-20
ಯಾದಗಿರಿ: 30-19
ವಿಜಯಪುರ: 29-17
ಬೀದರ್: 27-16
ಕಲಬುರಗಿ: 30-17
ಬಾಗಲಕೋಟೆ: 29-18

Share This Article