ಸಿಲಿಕಾನ್ ಸಿಟಿ ಬೆಂಗಳೂರು ಸೇರಿದಂತೆ ಕರುನಾಡು ಮುಂದಿನ ಎರಡು ದಿನಗಳ ಕಾಲ ಚಳಿಗೆ ನಡುಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಕರ್ನಾಟಕದ ಹಲವು ಜಿಲ್ಲೆಗಳಿಗೆ ತೀವ್ರ ಚಳಿಗಾಳಿಯ ಎಚ್ಚರಿಕೆ ನೀಡಲಾಗಿದೆ. ಬೀದರ್, ಕಲಬುರಗಿ, ವಿಜಯಪುರ, ಬಾಗಲಕೋಟೆ, ಬೆಳಗಾವಿಗೆ ತೀವ್ರ ಚಳಿಗಾಳಿಯ ಎಚ್ಚರಿಕೆಯನ್ನು ಹವಾಮಾನ ಇಲಾಖೆ ನೀಡಿದೆ.
ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 27 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 19 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಮಡಿಕೇರಿಯಲ್ಲಿ ಗರಿಷ್ಠ ತಾಪಮಾನ 28 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 19 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.
ನಗರಗಳ ಹವಾಮಾನ ವರದಿ
ಬೆಂಗಳೂರು: 27-19
ಮಂಗಳೂರು: 31-24
ಶಿವಮೊಗ್ಗ: 29-19
ಬೆಳಗಾವಿ: 29-18
ಮೈಸೂರು: 31-20
ಮಂಡ್ಯ: 30-19
ಮಡಿಕೇರಿ: 28-19
ರಾಮನಗರ: 29-19
ಹಾಸನ: 27-17
ಚಾಮರಾಜನಗರ: 30-20
ಚಿಕ್ಕಬಳ್ಳಾಪುರ: 27-17
ಕೋಲಾರ: 26-18
ತುಮಕೂರು: 27-17
ಉಡುಪಿ: 31-24
ಕಾರವಾರ: 32-24
ಚಿಕ್ಕಮಗಳೂರು: 26-16
ದಾವಣಗೆರೆ: 29-19
ಹುಬ್ಬಳ್ಳಿ: 30-18
ಚಿತ್ರದುರ್ಗ: 28-18
ಹಾವೇರಿ: 30-18
ಬಳ್ಳಾರಿ: 30-18
ಗದಗ: 29-17
ಕೊಪ್ಪಳ: 30-18
ರಾಯಚೂರು: 31-18
ಯಾದಗಿರಿ: 31-17
ವಿಜಯಪುರ: 30-17
ಬೀದರ್: 27-13
ಕಲಬುರಗಿ: 30-16
ಬಾಗಲಕೋಟೆ: 30-18





