ಕರ್ನಾಟಕದ ಜಿಲ್ಲೆಗಳಲ್ಲಿ ಮಳೆಯ ತೀವ್ರತೆ ಕಡಿಮೆಯಾಗಿದೆ. ಇಂದು ಬೆಂಗಳೂರು ಸೇರಿದಂತೆ ರಾಜ್ಯದ ಕೆಲವೆಡೆ ಬಿಸಿಲಿನ ವಾತಾವರಣ ಹಾಗೂ ಒಣಹವೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 31 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 18 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ರಾಯಚೂರು ಜಿಲ್ಲೆಯಲ್ಲಿ ಗರಿಷ್ಠ ತಾಪಮಾನ 36 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 20 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.
ನಗರಗಳ ಹವಾಮಾನ ವರದಿ:
ಬೆಂಗಳೂರು: 31-18
ಮಂಗಳೂರು: 33-24
ಶಿವಮೊಗ್ಗ: 34-18
ಬೆಳಗಾವಿ: 33-18
ಮೈಸೂರು: 34-20
ಮಂಡ್ಯ: 34-20
ಮಡಿಕೇರಿ: 33-17
ರಾಮನಗರ: 33-19
ಹಾಸನ: 32-18
ಚಾಮರಾಜನಗರ: 34-19
ಚಿಕ್ಕಬಳ್ಳಾಪುರ: 30-17
ಕೋಲಾರ: 29-17
ತುಮಕೂರು: 32-18
ಉಡುಪಿ: 32-24
ಕಾರವಾರ: 33-22
ಚಿಕ್ಕಮಗಳೂರು: 30-16
ದಾವಣಗೆರೆ: 34-20
ಹುಬ್ಬಳ್ಳಿ: 35-18
ಚಿತ್ರದುರ್ಗ: 33-19
ಹಾವೇರಿ: 35-18
ಬಳ್ಳಾರಿ: 35-20
ಗದಗ: 34-19
ಕೊಪ್ಪಳ: 34-19
ರಾಯಚೂರು: 36-20
ಯಾದಗಿರಿ: 35-19
ವಿಜಯಪುರ: 34-20
ಬೀದರ್: 34-21
ಕಲಬುರಗಿ: 35-19
ಬಾಗಲಕೋಟೆ: 35-19