ರಾಜ್ಯದ ಹವಾಮಾನ ವರದಿ: 08-12-2023

Public TV
1 Min Read

ರಾಜ್ಯದಲ್ಲಿ ಚಳಿಯ ವಾತಾವರಣ ದಿನೇ ದಿನೇ ಹೆಚ್ಚಾಗುತ್ತಿದ್ದು, ಅದರ ಜೊತೆಯೇ ಕೆಲವೆಡೆ ಮಳೆ ಸಹ ಬೀಳುತ್ತಿದೆ. ಇಂದು ಸಹ ರಾಜ್ಯದಲ್ಲಿ ಚಳಿಯ ವಾತಾವರಣ ಇರಲಿದ್ದು, ಕೆಲವೆಡೆ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಇಂದು ಬೆಂಗಳೂರು, ಮಂಗಳೂರು, ಮೈಸೂರು, ಮಂಡ್ಯ, ಚಾಮರಾಜನಗರ, ಚಿಕ್ಕಬಳ್ಳಾಪುರ, ಕೋಲಾರ ಸೇರಿದಂತೆ ರಾಜ್ಯದ ವಿವಿಧ ಭಾಗಗಳಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 27 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 21 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಮಡಿಕೇರಿಯಲ್ಲಿ ಗರಿಷ್ಠ 30 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ 19 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಲಿದೆ.

ನಗರಗಳ ಹವಾಮಾನ ವರದಿ:
ಬೆಂಗಳೂರು: 27-21
ಮಂಗಳೂರು: 32-26
ಶಿವಮೊಗ್ಗ: 31-21
ಬೆಳಗಾವಿ: 29-18
ಮೈಸೂರು: 31-21

ಮಂಡ್ಯ: 31-21
ಮಡಿಕೇರಿ: 30-19
ರಾಮನಗರ: 29-21
ಹಾಸನ: 29-20
ಚಾಮರಾಜನಗರ: 31-21
ಚಿಕ್ಕಬಳ್ಳಾಪುರ: 27-20

ಕೋಲಾರ: 27-21
ತುಮಕೂರು: 28-20
ಉಡುಪಿ: 32-26
ಕಾರವಾರ: 31-24
ಚಿಕ್ಕಮಗಳೂರು: 28-19
ದಾವಣಗೆರೆ: 31-22

ಹುಬ್ಬಳ್ಳಿ: 30-21
ಚಿತ್ರದುರ್ಗ: 29-22
ಹಾವೇರಿ: 32-21
ಬಳ್ಳಾರಿ: 31-23
ಗದಗ: 29-21
ಕೊಪ್ಪಳ: 30-23

ರಾಯಚೂರು: 31-22
ಯಾದಗಿರಿ: 31-21
ವಿಜಯಪುರ: 30-20
ಬೀದರ್:28-19
ಕಲಬುರಗಿ: 30-20
ಬಾಗಲಕೋಟೆ: 31-21

Share This Article