ರಾಜ್ಯದ ಹವಾಮಾನ ವರದಿ: 03-05-2023

Public TV
1 Min Read

ಳೆದ ಒಂದೂವರೆ ತಿಂಗಳಿಂದ ಸೂರ್ಯನ ಪ್ರತಾಪಕ್ಕೆ ಬೆವತು ಬೆಂಡಾಗಿದ್ದ ಜನರಿಗೆ ವರುಣನ ಸಿಂಚನ ಸಂತಸ ಉಕ್ಕಿಸಿದೆ. ಗಾಳಿ ದಿಕ್ಕಿನ ಬದಲಾವಣೆ ಅಥವಾ ಟ್ರಫ್ ಉಂಟಾದ ಹಿನ್ನೆಲೆ, ದಕ್ಷಿಣ ಒಳನಾಡಿನಲ್ಲಿ ಮುಂದಿನ 2 ದಿನ ಭಾರೀ ಮಳೆಯಾಗುವ ಸಾಧ್ಯತೆಯಿದೆ.

ದಕ್ಷಿಣ ಒಳನಾಡಿನಲ್ಲಿ ಇಂದು ಮಳೆ ಹೆಚ್ಚಾಗುವ ಸಾಧ್ಯತೆ ಇದ್ದು, ಕೆಲವೆಡೆ ಎಲ್ಲೋ ಅಲರ್ಟ್ ನೀಡಲಾಗಿದೆ. ರಾಜ್ಯದ ಹಲವು ಭಾಗಗಳಲ್ಲಿ ಇಂದು ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆಯೆಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 28 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 21 ಡಿಗ್ರಿ ಸೆಲ್ಸಿಯಸ್ ಇರಲಿದೆ. ಬಾಗಲಕೋಟೆ ಜಿಲ್ಲೆಯಲ್ಲಿ ಗರಿಷ್ಠ ತಾಪಮಾನ 37 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 24 ಡಿಗ್ರಿ ಸೆಲ್ಸಿಯಸ್ ಇರಲಿದೆ.

ನಗರಗಳ ಹವಾಮಾನ ವರದಿ:
ಬೆಂಗಳೂರು: 28-21
ಮಂಗಳೂರು: 33-26
ಶಿವಮೊಗ್ಗ: 35-22
ಬೆಳಗಾವಿ: 34-19
ಮೈಸೂರು: 29-22
ಮಂಡ್ಯ: 29-22

ಮಡಿಕೇರಿ: 27-17
ರಾಮನಗರ: 29-22
ಹಾಸನ: 31-19
ಚಾಮರಾಜನಗರ: 29-22
ಚಿಕ್ಕಬಳ್ಳಾಪುರ: 28-20

ಕೋಲಾರ: 28-22
ತುಮಕೂರು: 29-21
ಉಡುಪಿ: 34-26
ಕಾರವಾರ: 33-26
ಚಿಕ್ಕಮಗಳೂರು: 31-19
ದಾವಣಗೆರೆ: 36-22

weather

ಹುಬ್ಬಳ್ಳಿ: 36-21
ಚಿತ್ರದುರ್ಗ: 33-22
ಹಾವೇರಿ: 36-22
ಬಳ್ಳಾರಿ: 35-24
ಗದಗ: 36-22
ಕೊಪ್ಪಳ: 36-23

weather

ರಾಯಚೂರು: 34-24
ಯಾದಗಿರಿ: 34-25
ವಿಜಯಪುರ: 36-24
ಬೀದರ್: 32-23
ಕಲಬುರಗಿ: 35-24
ಬಾಗಲಕೋಟೆ: 37-24

Share This Article