Public TVPublic TVPublic TV
  • Home
  • Latest
  • LIVE
  • State
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Stories
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Explainer
  • Videos
    • Big Bulletin
    • Entertainment Videos
    • News Videos
Reading: ವಕೀಲರೊಬ್ಬರ ಹೆಸರಿನಲ್ಲಿ ಫೇಕ್ ಅಕೌಂಟ್ ಕ್ರಿಯೇಟ್ – ಬ್ಯಾಂಕಿನಲ್ಲಿ ಸಾಲ ಮಾಡಿ ಮರುಪಾವತಿ!
Notification Show More
Font ResizerAa
Public TVPublic TV
Font ResizerAa
  • Home
  • Latest
  • LIVE
  • State
  • Districts
  • National
  • World
  • Stories
  • Cinema
  • Crime
  • Court
  • Sports
  • Tech
  • Automobile
  • Food
  • Explainer
  • Videos
Search
  • Home
  • Latest
  • LIVE
  • State
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Stories
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Explainer
  • Videos
    • Big Bulletin
    • Entertainment Videos
    • News Videos
Follow US
Belgaum

ವಕೀಲರೊಬ್ಬರ ಹೆಸರಿನಲ್ಲಿ ಫೇಕ್ ಅಕೌಂಟ್ ಕ್ರಿಯೇಟ್ – ಬ್ಯಾಂಕಿನಲ್ಲಿ ಸಾಲ ಮಾಡಿ ಮರುಪಾವತಿ!

Public TV
Last updated: January 12, 2021 1:18 pm
By Public TV
Share
2 Min Read

– ಯಾವುದೇ ದಾಖಲಾತಿ ನೀಡದಿದ್ರೂ ಆಗುತ್ತೆ ಬ್ಯಾಂಕ್ ಅಕೌಂಟ್

ಚಿಕ್ಕೋಡಿ(ಬೆಳಗಾವಿ): ನೀವೆನಾದ್ರೂ ಒಂದು ಬ್ಯಾಂಕ್ ಅಕೌಂಟ್ ಮಾಡ್ಬೇಕು ಅಂದ್ರೆ ಏನ್ಮಾಡ್ತಿರಿ ನೀಟಾಗಿ ಆಧಾರ್ ಪ್ಯಾನ್ ಕಾರ್ಡ್, ರಹವಾಸಿ ಪ್ರಮಾಣ ಪತ್ರ ಹಿಡಿದು ಬ್ಯಾಂಕಿಗೆ ಹೋಗಿ ಅಕೌಂಟ್ ಮಾಡಿಸಿಕೊಳ್ಳುತ್ತೀರಿ. ಆದರೆ ಬೆಳಗಾವಿಯಲ್ಲಿ ಇದ್ಯಾವುದು ಕೊಡದಿದ್ದರೂ ವಕೀಲರೊಬ್ಬರ ಹೆಸರಿನ ಮೇಲೆ ಫೇಕ್ ಅಕೌಂಟ್ ಕ್ರಿಯೇಟ್ ಮಾಡಿ ಅವರ ಹೆಸರಿನಲ್ಲಿ ಸಾಲವನ್ನೂ ಮಾಡಲಾಗಿದೆ. ಈಗ ವಕೀಲರು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.

ಒಂದು ಮಾಮೂಲಿ ಝೀರೋ ಬ್ಯಾಲೆನ್ಸ್ ಅಕೌಂಟ್ ಮಾಡಬೇಕಾದರೆ ಬ್ಯಾಂಕ್ ಅಧಿಕಾರಿಗಳು ಆ ಡಾಕ್ಯುಮೆಂಟ್ ಬೇಕು ಈ ಡಾಕ್ಯುಮೆಂಟ್ ಬೇಕು ಅಂತ ತಲೆ ತಿಂತಾರೆ. ಆದರೆ ಕೈಲಿ ಕಂಪ್ಲೇಂಟ್ ಕಾಪಿ ಹಿಡಿದು ನಿಂತಿರುವ ಈ ವ್ಯಕ್ತಿಯ ಹೆಸರಿನ ಮೇಲೆ ಎರಡು ಫೇಕ್ ಅಕೌಂಟ್ ಕ್ರಿಯೇಟ್ ಮಾಡಿ ಆ ಅಕೌಂಟ್ ಮೇಲೆ ಸಾಲವನ್ನು ಪಡೆದು ಮತ್ತೆ ಸಾಲ ಮರುಪಾವತಿ ಮಾಡಲಾಗಿದೆ. ರೇಣುಕಾ ಶುಗರ್ಸ್ ಕೊಕಟನೂರಿನ ಹೆಸರಿಗೆ ಸಾಲ ಮಂಜೂರು ಮಾಡಲಾಗಿದ್ದು ಅವರು ಅದನ್ನು ಮತ್ತೆ ವಾಪಸ್ ಮರುಪಾವತಿ ಮಾಡಿದ್ದಾರೆಂದು ಆರೋಪಿಸಿ ಅನ್ಯಾಯಕ್ಕೊಳಗಾದ ವಕೀಲ ಶಿವನಗೌಟ ಪಾಟೀಲ್ ಆರೋಪಿಸಿ ದೂರು ನೀಡಿದ್ದಾರೆ. ರಾಯಭಾಗದ ಕೆನರಾ ಬ್ಯಾಂಕ್ ಒಂದರಲ್ಲಿಯೇ ತಮ್ಮ ಖಾತೆ ಹಾಗೂ ವ್ಯವಹಾರವನ್ನಿಟ್ಟುಕೊಂಡಿರುವ ಶಿವನಗೌಡ ಸಿಬಿಲ್ ಹಾಕಿಸಿದಾಗ ಈ ಪ್ರಕರಣ ಹೊರಗೆ ಬಂದಿದೆ.

ಶಿವನಗೌಡ ಎಂಬವರ ಹೆಸರಿನ ಮೇಲೆ ಐಸಿಐಸಿಐ ಬ್ಯಾಂಕ್ ಚಿಂಚಲಿ ಶಾಖೆಯಲ್ಲಿ 651405009543 ಮತ್ತು 651405009721 ಅಕೌಂಟ್ ನಂಬರಿನ ಎರಡು ಫೇಕ್ ಅಕೌಂಟ್ ಕ್ರಿಯೇಟ್ ಮಾಡಲಾಗಿದೆ. ಇದೇ ಅಕೌಂಟ್ ಉಪಯೋಗಿಸಿಕೊಂಡು ಮೊದಲು 12,96,000 ರೂಪಾಯಿ ಸಾಲಕ್ಕೆ ಮನವಿ ಮಾಡಿ ಅದರಲ್ಲಿ 70,594 ರೂಪಾಯಿ ಸಾಲ ಪಡೆದು ಮತ್ತೆ ಮರುಪಾವತಿ ಮಾಡಲಾಗಿದೆ ಎಂದು ಶಿವನಗೌಡ ಪೊಲೀಸರಿಗೆ ಕೊಟ್ಟಿರುವ ದೂರಿನಲ್ಲಿ ತಿಳಿಸಿದ್ದಾರೆ. ಈ ಕುರಿತು ಕುಡಚಿ ಪೊಲೀಸ್ ಠಾಣೆಯಲ್ಲಿ ಪ್ರಕರಣವೂ ಸಹ ದಾಖಲಾಗಿದೆ. ಇದು ಸಕ್ಕರೆ ಕಾರ್ಖಾನೆ ಅಧಿಕಾರಿಗಳು ಮತ್ತು ಬ್ಯಾಂಕ್ ನ ಅಧಿಕಾರಿಗಳು ಇಬ್ಬರೂ ಸೇರಿ ಮಾಡಿರುವ ಮಸಲತ್ತು ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ. ಅಲ್ಲದೆ ಇವರ ಮೇಲೆ ಕಠಿಣ ಕ್ರಮಕ್ಕೆ ಸರ್ಕಾರ ಮುಂದಾಗಬೇಕು ಎಂದು ಆಗ್ರಹಿಸಿದ್ದಾರೆ.

ಹೆಬ್ಬೆಟ್ಟಿನ ಜನರನ್ನ ವಂಚಿಸೋದು ಅವರ ಹೆಸರಿನಲ್ಲಿದ್ದ ಹಣವನ್ನು ಕಬಳಿಸೋದು ನಾವು ನೀವು ಕೇಳಿದ್ವಿ. ಆದರೆ ಒಬ್ಬ ನ್ಯಾಯವಾದಿಯ ಹೆಸರಿನಲ್ಲೆ ಫೇಕ್ ಅಕೌಂಟ್ ಕ್ರಿಯೇಟ್ ಮಾಡಿ ಸಾಲ ಪಡೆದು ಅದನ್ನ ಮರುಪಾವತಿ ಮಾಡಿದ್ದು ಈಗ ಎಂಥವರನ್ನು ನಿಬ್ಬೆರಗಾಗುವಂತೆ ಮಾಡಿದೆ. ಪ್ರಕರಣ ಸದ್ಯ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು ಸೂಕ್ತ ತನಿಖೆಯ ನಂತರ ಮತ್ತಷ್ಟು ಸತ್ಯಾಂಶ ಹೊರಬರಬೇಕಿದೆ.

More Read

ಮಧ್ಯಪ್ರದೇಶದ ಕಾಂಗ್ರೆಸ್‌ ಜಿಲ್ಲಾಧ್ಯಕ್ಷರ ಪಟ್ಟಿ ಬಿಡುಗಡೆ – ʻಕೈʼಗೆ ತಟ್ಟಿದ ಸಾಮೂಹಿಕ ರಾಜೀನಾಮೆಯ ಬಿಸಿ
ಒಳ ಉಡುಪು ಕಾಣುವ ಫೋಟೋ ಹಾಕಿ ಹಲ್‌ಚಲ್ ಎಬ್ಬಿಸಿದ ಖುಷಿ – ಇದೇನು ಸಂಡೇ ಸ್ಪೆಷಲ್ಲಾ ಅಂದ್ರು ಫ್ಯಾನ್ಸ್‌

Share This Article
Facebook Whatsapp Whatsapp Telegram
Previous Article ಬೆಂಗಳೂರು ತಲುಪಿದ ಕೊರೊನಾ ಲಸಿಕೆ
Next Article ಕೇಂದ್ರದ ವಿವಾದಿತ ಮೂರು ಕೃಷಿ ಕಾಯ್ದೆ ಜಾರಿಗೆ ಸುಪ್ರೀಂ ತಡೆ
Leave a Comment

Leave a Reply

Your email address will not be published. Required fields are marked *

Popular News

ನಿಂತಿದ್ದ ಲಾರಿಗೆ ಸರ್ಕಾರಿ ಬಸ್ ಡಿಕ್ಕಿ – ರಾಯರ ದರ್ಶನ ಪಡೆದು ವಾಪಸ್ಸಾಗ್ತಿದ್ದ ಇಬ್ಬರು ಸಾವು
ಬೇರೆ ಯುವತಿಯೊಂದಿಗೆ ಪತಿ ಲವ್ವಿಡವ್ವಿ – ಪ್ರೀತಿಸಿ ಮದುವೆಯಾದ ನಾಲ್ಕೇ ತಿಂಗಳಿಗೆ ಪತ್ನಿ ಆತ್ಮಹತ್ಯೆ
Public TVPublic TV