ರಾಜ್ಯದ ಹವಾಮಾನ ವರದಿ 02-04-2021

Public TV
1 Min Read

ಇಂದು ಬೆಂಗಳೂರು ಸೇರಿದಂತೆ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಬಿಸಿಲಿನ ತಾಪಮಾನ ಏರಿಕೆಯಾಗಲಿದೆ. ಮಧ್ಯಾಹ್ನ ವೇಳೆ ಬಿಸಿಲು ಹೆಚ್ಚಾಗಲಿದೆ. ಸೂರ್ಯನ ಶಾಖ ಹೆಚ್ಚಾಗಿರುವುದರಿಂದಾಗಿ ಬಿಸಿಲು ಭಾರೀ ಪ್ರಮಾಣದಲ್ಲಿ ಇರಲಿದೆ. ಕರಾವಳಿಯ ಕೆಲ ಭಾಗಗಲ್ಲಿ ಕೊಂಚ ಮಳೆಯಾಗುವ ನಿರೀಕ್ಷೆ ಇದ್ದು. ಮೇ ಅಂತ್ಯದವರೆಗೂ ತಾಪಾಮಾನದಲ್ಲಿ ಕೊಂಚ ಪ್ರಮಾಣದಲ್ಲಿ ಏರಿಕೆ ಕಂಡುಬರಲಿದೆ. ಬೆಂಗಳೂರಿನಲ್ಲಿ ಗರಿಷ್ಠ ಉಷ್ಣಾಂಶ 35 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 21 ಡಿಗ್ರಿ ಸೆಲ್ಸಿಯಸ್ ಇರಲಿದೆ.

ರಾಜ್ಯದ ಯಾದಗಿರಿ, ಕಲಬುರಗಿ,ಬಳ್ಳಾರಿ ಜಿಲ್ಲೆಗಳಲ್ಲಿ ಗರಿಷ್ಠ ಉಷ್ಣಾಂಶ 42 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 24 ಡಿಗ್ರಿ ಸೆಲ್ಸಿಯಸ್ ಇರಲಿದೆ. ಕಲಬುರಗಿ,ರಾಯಚೂರು,ಯಾದಗಿರಿಯಲ್ಲಿ ಗರಿಷ್ಟ 41 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ಇರಲಿದ್ದು, ರಾಮನಗರದಲ್ಲಿ ಕನಿಷ್ಠ ಉಷ್ಣಾಂಶ 13 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.

ನಗರಗಳ ಇಂದಿನ ಗರಿಷ್ಠ ಮತ್ತು ಕನಿಷ್ಠ ಉಷ್ಣಾಂಶ ಮಾಹಿತಿ:

ಬೆಂಗಳೂರು: 35-21
ಮಂಗಳೂರು: 33-26
ಶಿವಮೊಗ್ಗ: 37-21
ಬೆಳಗಾವಿ: 36-18
ಮೈಸೂರು: 37-21

ಮಂಡ್ಯ: 37-22
ರಾಮನಗರ: 32-13
ಮಡಿಕೇರಿ: 31-17
ಹಾಸನ: 36-19
ಚಾಮರಾಜನಗರ: 37-22

ಚಿಕ್ಕಬಳ್ಳಾಪುರ: 34-19
ಕೋಲಾರ: 36-22
ತುಮಕೂರು: 36-19
ಉಡುಪಿ: 33-26
ಕಾರವಾರ: 33-26

ಚಿಕ್ಕಮಗಳೂರು: 34-18
ದಾವಣಗೆರೆ: 38-21
ಚಿತ್ರದುರ್ಗ: 37-20
ಹಾವೇರಿ: 38-21
ಬಳ್ಳಾರಿ: 41-23

ಧಾರವಾಡ: 38-19
ಗದಗ: 38-20
ಕೊಪ್ಪಳ: 39-21
ರಾಯಚೂರು: 41-24
ಯಾದಗಿರಿ: 41-24

ವಿಜಯಪುರ: 35-20
ಬೀದರ್: 38-22
ಕಲಬುರಗಿ: 41-24
ಬಾಗಲಕೋಟೆ: 39-21

Share This Article
Leave a Comment

Leave a Reply

Your email address will not be published. Required fields are marked *