ರಾಜ್ಯದ ನಗರಗಳ ಹವಾಮಾನ ವರದಿ: 7-1-2021

Public TV
1 Min Read

ಇಂದು ಬೆಂಗಳೂರಿನಲ್ಲಿ ಹೆಚ್ಚಿನ ಮಳೆಯಾಗಲಿದೆ. ಪೂರ್ವದ ಅಲೆಗಳಿಂದ ಮಳೆಯಾಗುತ್ತಿದೆ. ಕರಾವಳಿ ಭಾಗದಲ್ಲಿ ಇಂದಿನಿಂದ 10ರವರೆಗೆ ಮಳೆಯಾಗಲಿದೆ. ಉತ್ತರ ಒಳನಾಡಿನಲ್ಲಿ  ವರುಣನ ಆರ್ಭಟ ಇರಲಿದೆ ಎಂದಿದ್ದಾರೆ. ಬೆಳಗಾವಿ, ಧಾರವಾಡ, ಹಾವೇರಿ, ಬಿಜಾಪುರ, ಗದಗನಲ್ಲಿ ಮಳೆಯಾಗೋ ಸಾಧ್ಯತೆ ಇದೆ. ಆದರೆ ಬೆಂಗಳೂರಿನಲ್ಲಿ ಇವತ್ತು  ಹೆಚ್ಚಿನ ಮಳೆಯಾಗಲಿದೆ.

ಬೆಂಗಳೂರಿನಲ್ಲಿ ಗರಿಷ್ಠ ಉಷ್ಣಾಂಶ 26ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 19 ಡಿಗ್ರಿ ಸೆಲ್ಸಿಯಸ್ ಇರಲಿದೆ. ಕಾರವಾರದಲ್ಲಿ ಗರಿಷ್ಠ ಉಷ್ಣಾಂಶ 31ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 26ಡಿಗ್ರಿ ಸೆಲ್ಸಿಯಸ್ ಇರಲಿದೆ. ಉಡುಪಿಯಲ್ಲಿ ಗರಿಷ್ಠ ಉಷ್ಣಾಂಶ 31ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 24 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.

ನಗರಗಳ ಗರಿಷ್ಠ, ಕನಿಷ್ಠ ಉಷ್ಣಾಂಶ ಮಾಹಿತಿ:
ಬೆಂಗಳೂರು: 26-19
ಮಂಗಳೂರು: 31-24
ಶಿವಮೊಗ್ಗ: 38-21
ಬೆಳಗಾವಿ: 27-20
ಮೈಸೂರು: 28-20

ಮಂಡ್ಯ: 28-21
ರಾಮನಗರ: 22-10
ಮಡಿಕೇರಿ: 24-17
ಹಾಸನ: 26-19
ಚಾಮರಾಜನಗರ: 28-21

ಚಿಕ್ಕಬಳ್ಳಾಪುರ: 25-17
ಕೋಲಾರ: 26-19
ತುಮಕೂರು: 27-19
ಉಡುಪಿ: 31-24
ಕಾರವಾರ: 31-26

ಚಿಕ್ಕಮಗಳೂರು: 26-18
ದಾವಣಗೆರೆ: 28-21
ಚಿತ್ರದುರ್ಗ: 27-20
ಹಾವೇರಿ: 28-21
ಬಳ್ಳಾರಿ: 28-21

ಧಾರವಾಡ: 27-20
ಗದಗ: 27-20
ಕೊಪ್ಪಳ: 28-21
ರಾಯಚೂರು: 29-20
ಯಾದಗಿರಿ: 29-10

ವಿಜಯಪುರ: 26-29
ಬೀದರ್: 27-19
ಕಲಬುರಗಿ: 29-20
ಬಾಗಲಕೋಟೆ: 28-21

Share This Article
Leave a Comment

Leave a Reply

Your email address will not be published. Required fields are marked *