ಬೆಂಗಳೂರು: ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯನ್ನು ಕೆಲವು ಕಿಡಿಗೇಡಿಗಳು ಸಂಭ್ರಮಿಸುತ್ತಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಗೌರಿ ಹತ್ಯೆಯ ಬಗ್ಗೆ ಪೋಸ್ಟ್ ಹಾಕಿ ಕಿಡಿಗೇಡಿಗಳು ಸಂಭ್ರಮ ಪಡುತ್ತಿದ್ದಾರೆ. ಪೀಡೆ ತೊಲಗಿತು, ನಕ್ಸಲ್ ನಾಯಕಿ ಇನ್ನಿಲ್ಲ, ಒಂದು ಗಂಜಿ ಗಿರಾಕಿ ಹೆಣ ಬಿತ್ತು ಎಂದು ಪೋಸ್ಟ್ ಗಳನ್ನ ಹಾಕಿದ್ದಾರೆ.
ಧರ್ಮಕ್ಕಾಗಿ ಜೀವ ಕೊಡಬೇಕು ಅಂತೇನಿಲ್ಲ. ಧರ್ಮದ ವಿರುದ್ಧ ಹೋರಾಡಿದವರ ಜೀವ ತೆಗೆದರೆ ಆಯ್ತು ಎಂದು ಫೇಸ್ಬುಕ್ ನಲ್ಲಿ ಪೋಸ್ಟ್ ಹಾಕಿಕೊಂಡಿದ್ದಾರೆ. ಈ ರೀತಿ ಪೋಸ್ಟ್ ಹಾಕಿದ್ದ ಮಲ್ಲಿ ಅರ್ಜುನ್ ಎಂಬ ವ್ಯಕ್ತಿಯನ್ನು ಸ್ಥಳೀಯ ಪೊಲೀಸರು ಬಂಧಿಸಿದ್ದಾರೆ.
ಗೌರಿ ಲಂಕೇಶ್ ಹತ್ಯೆ: ಹೋಂಡಾ ಆಕ್ಟೀವಾದಲ್ಲಿ ಬಂದ ಆಗಂತುಕರು-ಸಿಸಿಟಿವಿಯಲ್ಲಿ ಕೃತ್ಯ ಸೆರೆ https://t.co/gJJSpOXRwb#GauriLankesh #murder #CCTVfootage pic.twitter.com/J0OeNpxPbp
— PublicTV (@publictvnews) September 6, 2017
ತಿಂಗಳ ಹಿಂದೆ ಜೀವಬೆದರಿಕೆ ಕರೆ ಬಗ್ಗೆ ಆಪ್ತರ ಜೊತೆ ಹಂಚಿಕೊಂಡಿದ್ದ ಗೌರಿ ಲಂಕೇಶ್ https://t.co/EDchqMqX5o #GauriLankesh #Bengaluru #Police #ShotDead pic.twitter.com/XvhIyWwX9f
— PublicTV (@publictvnews) September 5, 2017
ನಂಬಲು ಸಾಧ್ಯವಾಗ್ತಿಲ್ಲ, ರಾತ್ರಿ 7.30ರ ವರೆಗೆ ಆಫೀಸ್ನಲ್ಲಿದ್ರು: ಲಂಕೇಶ್ ಪತ್ರಿಕೆಯ ಉದ್ಯೋಗಿ https://t.co/QY4MsrgHYZ #GauriLankesh #Bengaluru pic.twitter.com/GfPQgKi9Yy
— PublicTV (@publictvnews) September 5, 2017
Senior Journalist #GauriLankesh Shot Dead At Her Residence In #Bengaluru https://t.co/C76iqzDWj5 pic.twitter.com/T6flNKnvmY
— PublicTV (@publictvnews) September 5, 2017