1 year ago
ಮುಂಬೈ: ಬಾಲಿವುಡ್ನ ಗುಳಿಕೆನ್ನೆ ಹುಡುಗ ವರುಣ್ ಧವನ್ ಕ್ರಿಕೆಟಿಗ ವಿರಾಟ್ ಕೊಹ್ಲಿ ಹಾಗೆ ಹೇರ್ ಸ್ಟೈಲ್ ಮಾಡಿಸಿಕೊಂಡಿದ್ದಾರೆ. ವರುಣ್ ತಮ್ಮ ಮುಂಬರುವ `ಬದ್ರಿನಾಥ್ ಕಿ ದುಲ್ಹನಿಯಾ’ ಚಿತ್ರದಲ್ಲಿ ಕೊಹ್ಲಿ ಹಾಗೆ ಕೂಲ್ ಬಾಯ್ ಆಗಿ ಕಾಣಿಸಿಕೊಳ್ಳಲಿದ್ದಾರೆ. ಫೋಟೋ ಒಂದನ್ನು ವರುಣ್ ಟ್ವೀಟ್ ಮಾಡಿದ್ದಾರೆ. ಫೋಟೋದಲ್ಲಿ ಕೊಹ್ಲಿ ಮತ್ತು ವರುಣ್ ಹೇರ್ ಸ್ಟೈಲ್ ಇಬ್ಬರದು ಒಂದೇ ತೆರನಾಗಿ ಕಾಣಿಸಿದೆ. ನನ್ನು ಮುಂದಿನ ಚಿತ್ರ ಕೊಹ್ಲಿ ಅಭಿಮಾನಿಗಳಿಗೋಸ್ಕರ ನಿರ್ಮಾಣವಾಗುತ್ತಿದೆ. ಕೊಹ್ಲಿ ಅವರೇ ಸ್ವತಃ ಬಂದು ನನ್ನ ಹೇರ್ ಸ್ಟೈಲ್ ಬದಲಾಯಿಸಲು […]
1 year ago
ಹೈದರಾಬಾದ್: ಬಹುಭಾಷಾ ನಟ ಕಿಚ್ಚ ಸುದೀಪ್ಗೆ ಆಂಧ್ರ ಸರ್ಕಾರದ ಪ್ರತಿಷ್ಠಿತ ನಂದಿ ಪ್ರಶಸ್ತಿ ಸಿಕ್ಕಿದೆ. 2012ನೇ ಸಾಲಿನ ಚಲನ ಚಿತ್ರ ಪ್ರಶಸ್ತಿಯನ್ನು ಸರ್ಕಾರ ಪ್ರಕಟಿಸಿದ್ದು, ‘ಈಗ’ ಚಿತ್ರದ ಅಭಿನಯಕ್ಕಾಗಿ ಸುದೀಪ್ ಅವರಿಗೆ ಅತ್ಯುತ್ತಮ ಖಳ ನಟ ಪ್ರಶಸ್ತಿ ಸಿಕ್ಕಿದೆ. ಈ ಪಟ್ಟಿಯಲ್ಲಿ ಈಗ ಅತ್ಯುತ್ತಮ ಚಿತ್ರ ಪ್ರಶಸ್ತಿ ಸೇರಿದಂತೆ ಒಟ್ಟು 6 ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿದೆ. ಅತ್ಯುತ್ತಮ...
1 year ago
ಬೆಂಗಳೂರು: ಸಿನಿಮಾ ಮಾಡೋದಾಗಿ ಹಣ ಪಡೆದು ಮೋಸ ಮಾಡಲು ಯತ್ನಿಸಿದ ಆರೋಪದ ಮೇಲೆ ಸ್ಯಾಂಡಲ್ವುಡ್ನ ವಿವಾದಿತ ನಿರ್ದೇಶಕ ರಿಷಿಯನ್ನು ಪೊಲೀಸರು ಬಂಧಿಸಿದ್ದಾರೆ. ಒನ್ ವೇ ಚಿತ್ರದ ನಿರ್ಮಾಪಕ ದೀಪಕ್ರಿಂದ ನಿರ್ದೇಶಕ ರಿಷಿ 5 ಲಕ್ಷ ರೂಪಾಯಿ ಪಡೆದಿದ್ರು. ಬಳಿಕ ದೀಪಕ್ ಹಣ...
1 year ago
ಬೆಂಗಳೂರು: ಚೆಲುವಿನ ಚಿತ್ತಾರ ಚಿತ್ರದ ಫೋಟೋ ಬಳಕೆ ಸಂಬಂಧ ನಟ ಗಣೇಶ್ ಹಾಗೂ ನಿರ್ದೇಶಕ ಎಸ್.ನಾರಾಯಣ್ ಪ್ರಕರಣದ ವಿಚಾರಣೆಯನ್ನು ಸಿಟಿ ಸಿವಿಲ್ಕೋರ್ಟ್ ಮಾರ್ಚ್ 6ಕ್ಕೆ ಮುಂದೂಡಿದೆ. ಎಸ್.ನಾರಾಯಣ್ ಪ್ರತಿಕ್ರಿಯಿಸಿ, ಇದು ಮಾತನಾಡಿ ಇತ್ಯರ್ಥ ಮಾಡಿಕೊಳ್ಳುವ ಸಮಸ್ಯೆ. ಆದರೆ ಗಣೇಶ್ ಫೋನ್ಗೂ ಸಿಗುತ್ತಿಲ್ಲ....
1 year ago
ಬೆಂಗಳೂರು: ಸ್ಯಾಂಡಲ್ವುಡ್ನಲ್ಲಿ ರಿಮೇಕ್ ಚಿತ್ರಗಳಿಗೇನು ಕಮ್ಮಿಯಿಲ್ಲ. ಯಾವ ಭಾಷೆಯದ್ದೇಯಾಗಲಿ ಸಿನಿಮಾ ಚೆನ್ನಾಗಿದ್ರೆ ಕನ್ನಡದ ಮಂದಿ ರಿಮೇಕ್ ಮಾಡುತ್ತಾರೆ. ಆ ಲಿಸ್ಟ್ಗೆ ಈಗ ಬಾಲಿವುಡ್ನ ಸೂಪರ್ ಡೂಪರ್ ಹಿಟ್ ಚಿತ್ರ ಸಿರ್ಪಡೆಯಾಗಲಿದೆ. 2009ರಲ್ಲಿ ಬಿ-ಟೌನ್ ಬಾಕ್ಸಾಫೀಸ್ ಕೊಳ್ಳೆ ಹೊಡೆದಿದ್ದ 3 ಈಡಿಯೆಟ್ಸ್ ಸಿನಿಮಾ...
1 year ago
– ಮೂರು ದಿನದ ಹೆಬ್ಬುಲಿಯ ಕಲೆಕ್ಷನ್ ಎಷ್ಟು ಗೊತ್ತಾ? ಬೆಂಗಳೂರು: ಸ್ಯಾಂಡಲ್ವುಡ್ನಲ್ಲಿ ಹೆಬ್ಬುಲಿಯ ಘರ್ಜನೆ ಜೋರಾಗಿದೆ. ಬಾಕ್ಸ್ ಆಫೀಸ್ನ ಹಳೆ ರೆಕಾರ್ಡ್ಗಳನ್ನು ನುಂಗಿ ನೀರುಕುಡಿದು ಹೊಸ ದಾಖಲೆಯತ್ತ ಹೆಜ್ಜೆ ಇಡುತ್ತಿದೆ ಹೆಬ್ಬುಲಿ. ತೆರೆಕಂಡ ಮೂರೇ ದಿನಕ್ಕೆ ಹಾಕಿದ ಬಂಡವಾಳ ಖಂಡಿತ ವಾಪಸ್...
1 year ago
ಬೆಂಗಳೂರು: ನಟಿ ಅಮೂಲ್ಯ, ಜಗದೀಶ್ ಅವರ ನಿಶ್ಚಿತಾರ್ಥ ಸಮಾರಂಭ ಮಾರ್ಚ್ 6 ರಂದು ನಡೆಯಲಿರುವುದು ನಿಮಗೆ ಗೊತ್ತೇ ಇದೆ. ಈ ಮದುವೆಗೆ ಕಾರಣರಾದ ಶಿಲ್ಪಾ ಗಣೇಶ್ ದಂಪತಿಗೆ ಅಮೂಲ್ಯ ಈಗ ಧನ್ಯವಾದ ಹೇಳಿದ್ದಾರೆ. ಅಮೂಲ್ಯ ಅವರು ಬಾವಿ ಪತಿ ಜೊತೆಗಿರುವ ಸೆಲ್ಫಿಯನ್ನು ಇದೇ...
1 year ago
ಹೈದರಾಬಾದ್: ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ಎಂದಿರನ್ 2.0 ಚಿತ್ರಕ್ಕೆ 350 ಕೋಟಿ ರೂ. ವಿಮೆ ಮಾಡಿಸಲಾಗಿದ್ದು ಹೊಸ ದಾಖಲೆ ಬರೆದಿದೆ. 2010ರಲ್ಲಿ ಬಿಡುಗಡೆಗೊಂಡಿದ್ದ ಎಂದಿರನ್ ಸಿನಿಮಾದ ಮುಂದುವರೆದ ಭಾಗ ಇದಾಗಿದ್ದು, ಭಾರೀ ಮೊತ್ತದ ವಿಮೆ ಹೊಂದಿದ ಭಾರತೀಯ ಚಿತ್ರ ಎನಿಸಿಕೊಂಡಿದೆ....